ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಸಿನಿಮಾ-ಮನರಂಜನೆ

ಅಭಿಮಾನಿಗಳ ದಿಲ್ ಗೆದ್ದವರು ಸಂಪತ್ತಲ್ಲಿ ಕುಬೇರ ಪುತ್ರರಾ? ಸಲ್ಮಾನ್-ಶಾರುಖ್ ಪೈಕಿ ಯಾರು ಐಶ್ವರ್ಯವಂತರು?

April 15, 2025
Share on WhatsappShare on FacebookShare on Twitter

ಬೆಂಗಳೂರು: ಅವರಿಬ್ಬರೂ ಒಂದಿಡೀ ತಲೆ ಮಾರು ನೋಡಿ ಆನಂದಿಸಿರುವಂತಹ ನಟರು. ಬಣ್ಣದ ಲೋಕಕ್ಕೆ 80ರ ದಶಕದಲ್ಲಿ ಲಗ್ಗೆಯಿಟ್ಟ ಈ ಇಬ್ಬರು ಮುಂದೆ ಬಾಲಿವುಡ್ ನ ಸಾಮ್ರಾಟರಾಗಿ ಮೆರೆದದ್ದು ಸುಳ್ಳಲ್ಲ.
ಹೌದು, ಸಲ್ಮಾನ್ ಖಾನ್, ಶಾರುಖ್ ಖಾನ್ ಇಬ್ಬರು ಖಾನ್ ದ್ವಯರ ಮೋಡಿ ಇಂದಿಗೂ ನಳನಳಿಸುತ್ತಿದೆ. ಈ ಇಬ್ಬರು ಮನರಂಜನೆ ದುನಿಯಾದಲ್ಲಿ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದವರೇ. ಆದರೆ, ಈ ಇಬ್ಬರು ಬಣ್ಣದ ಲೋಕದಿಂದ ಗಳಸಿದ್ದೆಷ್ಟು ಎಷ್ಟಕ್ಕೆ ಬಾಳುತ್ತಾರೆ ಗೊತ್ತಾ ಎನ್ನುವುದರ ಬಗ್ಗೆ ನಾವು ಇವತ್ತು ಉತ್ತರ ನೀಡುತ್ತಿದ್ದೇವೆ.

2900 ಕೋಟಿ ಸಂಪತ್ತಿನ ಒಡೆಯ ಸಲ್ಮಾನ್ ಖಾನ್
ಅಚ್ಚರಿಯಾದರೂ ಇದು ಸತ್ಯ. ಇಂದಿಗೂ ಬಾಲಿವುಡ್ ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಅಂತಲೇ ಕರೆಯಿಸಿಕೊಳ್ಳುವ ಸಲ್ಮಾನ್ ಇವತ್ತಿಗೆ ಬರೋಬ್ಬರಿ 2900 ಕೋಟಿ ರೂ. ಸಂಪತ್ತಿನ ಸಾಮ್ರಾಟ ಎನ್ನುವುದು ಸತ್ಯ. ಸಿನಿಮಾ, ಹೂಡಿಕೆ, ಜಾಹಿರಾತುಗಳಿಂದ ಸಲ್ಮಾನ್ ದುಡಿಯೋ ಸಂಪತ್ತು ಇವತ್ತು ಆತನನ್ನ ಬಾಲಿವುಡ್ ನ ಲಕ್ಷ್ಮೀ ಪುತ್ರನನ್ನಾಗಿಸಿದೆ.

ಸಲ್ಮಾನ್ ಸಂಪತ್ತಿನ ಕೋಟೆಯೊಳಗೆ ಇರೋದೇನು
ಸಲ್ಮಾನ್ ಒಂದು ಸಿನಿಮಾಗೆ 100 ರಿಂದ 150 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅಷ್ಟೇ ಅಲ್ಲಾ ಬೀಯಿಂಗ್ ಹ್ಯೂಮನ್ ಅನ್ನೋ ಬ್ರಾಂಡೆಡ್ ಸಿದ್ಧ ಉಡುಪಿನ ಕಂಪನಿ ಹೊಂದಿದ್ದಾರೆ. 2013ರಲ್ಲಿ ಆರಂಭವಾದ ಈ ಕಂಪನಿ ಇವತ್ತು ಫ್ಯಾಷನ್ ಜಗತ್ತಿನಲ್ಲಿ ತನ್ನದೇ ಇಮೇಜ್ ಹೊಂದಿದೆ. ಮಸಲ್ ಮ್ಯಾನ್ ಅಂತಲೇ ಕರೆಸಿಕೊಳ್ಳುವ ಸಲ್ಮಾನ್ ತಮ್ಮದೇ ಆದ ಫಿಟ್ನೆಸ್ ಉಪಕರಣಗಳ ಕಂಪನಿ ಬಿಯಿಂಗ್ ಫಿಟ್ ಕಂಪನಿ ಮಾಲೀಕರಾಗಿದ್ದಾರೆ.
ಇದೇ ಹೆಸರಿನಲ್ಲಿ ದೇಶದ 300ಕ್ಕೂ ಅಧಿಕ ಪ್ರದೇಶಗಳಲ್ಲಿ ಸಲ್ಮಾನ್ ಜಿಮ್ ಗಳನ್ನು ಹೊಂದಿದ್ದಾರೆ. ಇನ್ನು ಸಲ್ಮಾನ್ ಬಳಿ 90 ಲಕ್ಷದಿಂದ 1.26, 1.41 ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳ ಕಲೆಕ್ಷನ್ ಇದೆ. ಉಳಿದಂತೆ ಸಲ್ಮಾನ್ ರಿಯಲ್ ಎಸ್ಟೇಟ್ ನಲ್ಲೂ ಬಂಡವಾಳ ಹೂಡಿದ್ದಾರೆ. ಪನ್ವೇಲ್ ನಲ್ಲಿ ತಂಗಿ ಅರ್ಪಿತ ಹೆಸರಲ್ಲಿರುವ 150 ಎಕರೆ ಫಾರ್ಮ್ ಹೌಸ್ ವಿಶಿಷ್ಠವಾಗಿದೆ. ಇಲ್ಲಿ ವಿದೇಶದ ದುಬಾರಿ ಕುದುರೆಗಳನ್ನೂ ಸಾಕಲಾಗುತ್ತಿದೆ. ಮುಂಬೈನ ಬಾಂದ್ರಾದಲ್ಲಿರುವ ಗೆಲಾಕ್ಸಿ ಅಪಾರ್ಟ್ ಮೆಂಟ್ ಬೆಲೆಯೂ ನೂರರಿಂದ 150 ಕೋಟಿ ಬಾಳುತ್ತದೆ. ಅಷ್ಟೇ ಅಲ್ಲಾ ಮುಂಬೈನಲ್ಲೇ ಸಲ್ಮಾನ್ ಮತ್ತೊಂದು ಬೀಚ್ ಹೌಸ್ ಹೊಂದಿದ್ದು ಅದರ ಬೆಲೆಯೂ 100 ಕೋಟಿ ಮೀರುತ್ತದೆ. ಉಳಿದಂತೆ ದುಬೈನ ಫಾರ್ಮ್ ಫೆಸಿಪಿಕ್ ನಲ್ಲೂ ಕೋಟ್ಯಂತರ ಮೌಲ್ಯದ ಮನೆ ಹೊಂದಿದ್ದಾರೆ ಸಲ್ಮಾನ್. ಇದರೊಟ್ಟಿಗೆ ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆಯನ್ನೂ ಭಾಯಿಜಾನ್ ಹೊಂದಿದ್ದಾರೆ.

ಸಂಪತ್ತಿನ ಸಾಮ್ರಾಟ ಕಿಂಗ್ ಖಾನ್ ಶಾರುಖ್
ಸಲ್ಮಾನ್ ನನ್ನೂ ಮೀರಿಸಿ ಬೆಳೆದು ನಿಂತಿದೆ ಶಾರುಖ್ ಸಂಪತ್ತಿನ ಸಾಮ್ರಾಜ್ಯ. 9.500 ಕೋಟಿ ರೂ.ಗೂ ಹೆಚ್ಚಿನ ಆಸ್ತಿ ಹೊಂದಿರುವ ಶಾರುಖ್ ಭಾರತದ ಅತ್ಯಂತ ಶ್ರೀಮಂತ ನಟ ಎಂಬ ಖ್ಯಾತಿಗೆ ಪಾತ್ರರಾದವರು. ಶಾರುಖ್ ರ ಆಸ್ತಿಯ ದೊಡ್ಡ ಪಾಲು ಅಡಗಿರೋದು ಐಪಿಎಲ್ ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ. ಉಳಿದಂತೆ ಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ನಲ್ಲೂ ಶಾರುಖ್ ದೊಡ್ಡ ಪಾಲು ಹೊಂದಿದ್ದಾರೆ. ಈ ಸಂಸ್ಥೆಯಲ್ಲಿ 500ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸ್ತಿದ್ದಾರೆ.

ರಿಯಲ್ ಎಸ್ಟೇಟ್ ನಲ್ಲಿ ಬಾದ್ ಶಾ ಸಿಂಹಪಾಲು
ಮನೆ, ಭೂಮಿ ಮೇಲೆ ದೊಡ್ಡ ಹೂಡಿಕೆ ಮಾಡಿರುವ ಶಾರುಖ್ ದೇಶ ವಿದೇಶಗಳಲ್ಲಿ ತಮ್ಮ ಸಂಪತ್ತಿನ ಸಾಮ್ರಾಜ್ಯ ವಿಸ್ತರಿಸಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಮನ್ನತ್ ನಿವಾಸ. ಲಂಡನ್ ನ ಪ್ರತಿಷ್ಠಿತ ಪಾರ್ಕ್ ಲೈನ್ ನಲ್ಲಿ ಅಪಾರ್ಟ್ ಮೆಂಟ್, ಲಂಡನ್ ನಲ್ಲೊಂದು ವೆಕೇಷನ್ ಹೋಂ, ಅಮೆರಿಕದಲ್ಲೊಂದು ಐಷಾರಾಮಿ ವಿಲ್ಲಾ, ದೆಹಲಿಯಲ್ಲೊಂದು ಮನೆ, ಮುಂಬೈನ ಅಲಿಬಾಗ್ ನಲ್ಲಿ ಫಾರ್ಮ್ ಹೌಸ್, ದುಬೈ ನಲ್ಲೊಂದು ಬಂಗಲೆ ಹೊಂದಿದ್ದಾರೆ ಶಾರುಖ್.

ಐಷಾರಾಮಿ ಕಾರುಗಳ ಒಡೆಯ ಪಠಾಣ್
ಶಾರುಖ್ ಬತ್ತಳಿಕೆಯಲ್ಲಿ ಕೋಟಿ ಕೋಟಿ ಬೆಲೆಯ ಐಷಾರಾಮಿ ಕಾರುಗಳಿವೆ. ಅದರಲ್ಲೂ 9.5 ಕೋಟಿಯ ರೋಲ್ಸ್ ರಾಯ್ಸ್, 3.29 ಕೋಟಿಯ ಬೆಂಟ್ಲೆ ಕಾರುಗಳು ಪಠಾಣ್ ನ ಕಲೆಕ್ಷನ್ ನಲ್ಲಿವೆ. ಒಟ್ಟಿನಲ್ಲಿ ಜಿದ್ದಿಗೆ ಬಿದ್ದವರಂತೆ ಶಾರುಖ್ ಮತ್ತು ಸಲ್ಮಾನ್ ತಮ್ಮದೇ ಆದ ಸಂಪತ್ತಿನ ಕೋಟೆಯಗಳನ್ನೇ ಕಟ್ಟಿಕೊಂಡಿದ್ದಾರೆ.

Tags: bangaloreRichSalman khanshah rukh khan
SendShareTweet
Previous Post

ಸಿಟಿಯಲ್ಲಿ ಹೆಚ್ಚುತ್ತಿದೆ ರೋಬೋಟ್ ಬಳಕೆ! ಮನೆ ಕೆಲಸದವರಿಗೆ ಬೈ ಹೇಳ್ತಿದ್ದಾರೆ ಸಿಟಿ ಮಂದಿ!

Next Post

ಗರ್ಭಿಣಿಯರು ಪಾರ್ಲರ್‌ಗೆ ಹೋದರೆ ಏನು ಮಾಡಿಸಬಾರದು?

Related Posts

ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಬಾದ್ ಶಾ
ಸಿನಿಮಾ-ಮನರಂಜನೆ

ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಬಾದ್ ಶಾ

ಡಾರ್ಲಿಂಗ್ ಕೃಷ್ಣ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್
ಸಿನಿಮಾ-ಮನರಂಜನೆ

ಡಾರ್ಲಿಂಗ್ ಕೃಷ್ಣ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್

ಕನ್ನಡಿಗರನ್ನು ಕೆಣಕಿ ಮಣ್ಣು ಮುಕ್ಕುತ್ತಿರುವ ಕಮಲ್ ಹಾಸನ್
ಸಿನಿಮಾ-ಮನರಂಜನೆ

ಕನ್ನಡಿಗರನ್ನು ಕೆಣಕಿ ಮಣ್ಣು ಮುಕ್ಕುತ್ತಿರುವ ಕಮಲ್ ಹಾಸನ್

ವಿವಾದದ ಕಿಚ್ಚು ಹೊತ್ತಿಸಿದ ನಿರ್ದೇಶಕ ಬಿಲ್ಡಪ್ ಗೋಪಾಲ; ಮರ್ಮವಿಲ್ಲದ ಮಾತುಗಳನ್ನಾಡಿ ತಗಲಾಕ್ಕೊಂಡ ವರ್ಮಾ
ಸಿನಿಮಾ-ಮನರಂಜನೆ

ವಿವಾದದ ಕಿಚ್ಚು ಹೊತ್ತಿಸಿದ ನಿರ್ದೇಶಕ ಬಿಲ್ಡಪ್ ಗೋಪಾಲ; ಮರ್ಮವಿಲ್ಲದ ಮಾತುಗಳನ್ನಾಡಿ ತಗಲಾಕ್ಕೊಂಡ ವರ್ಮಾ

ಕಮಲ್‌ ಹಾಸನ್‌ಗೆ ʻಸುಪ್ರೀಂʼ ಶಾಕ್‌…!
ಸಿನಿಮಾ-ಮನರಂಜನೆ

ಕಮಲ್‌ ಹಾಸನ್‌ಗೆ ʻಸುಪ್ರೀಂʼ ಶಾಕ್‌…!

ಅಕ್ಕಿನೇನಿ ಕುಟುಂಬದಲ್ಲಿ ಮದುವೆಯ ಸಂಭ್ರಮ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಖಿಲ್ ಅಕ್ಕಿನೇನಿ
ಸಿನಿಮಾ-ಮನರಂಜನೆ

ಅಕ್ಕಿನೇನಿ ಕುಟುಂಬದಲ್ಲಿ ಮದುವೆಯ ಸಂಭ್ರಮ; ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಖಿಲ್ ಅಕ್ಕಿನೇನಿ

Next Post
ಗರ್ಭಿಣಿಯರು ಪಾರ್ಲರ್‌ಗೆ ಹೋದರೆ ಏನು ಮಾಡಿಸಬಾರದು?

ಗರ್ಭಿಣಿಯರು ಪಾರ್ಲರ್‌ಗೆ ಹೋದರೆ ಏನು ಮಾಡಿಸಬಾರದು?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

ಸಿಎಂ ಮನೆಗೆ ಬಾಂಬ್ ಬೆದರಿಕೆ ಕರೆ

ಸಿಎಂ ಮನೆಗೆ ಬಾಂಬ್ ಬೆದರಿಕೆ ಕರೆ

ಆಂಧ್ರ ಕರ್ನಾಟಕ ನಡುವೆ ತಾರಕಕ್ಕೇರಿದ ಮಾವು ಮಹಾಯುದ್ಧ; ಕರ್ನಾಟಕದ ರೈತರ ಮೇಲೆ ನಾಯ್ಡು ಗದಾಪ್ರಹಾರ ಮಾಡಿದ್ದೇಕೆ?

ಆಂಧ್ರ ಕರ್ನಾಟಕ ನಡುವೆ ತಾರಕಕ್ಕೇರಿದ ಮಾವು ಮಹಾಯುದ್ಧ; ಕರ್ನಾಟಕದ ರೈತರ ಮೇಲೆ ನಾಯ್ಡು ಗದಾಪ್ರಹಾರ ಮಾಡಿದ್ದೇಕೆ?

ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ; ಸ್ಪಷ್ಟನೆ

ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ; ಸ್ಪಷ್ಟನೆ

Recent News

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

ಸಿಎಂ ಮನೆಗೆ ಬಾಂಬ್ ಬೆದರಿಕೆ ಕರೆ

ಸಿಎಂ ಮನೆಗೆ ಬಾಂಬ್ ಬೆದರಿಕೆ ಕರೆ

ಆಂಧ್ರ ಕರ್ನಾಟಕ ನಡುವೆ ತಾರಕಕ್ಕೇರಿದ ಮಾವು ಮಹಾಯುದ್ಧ; ಕರ್ನಾಟಕದ ರೈತರ ಮೇಲೆ ನಾಯ್ಡು ಗದಾಪ್ರಹಾರ ಮಾಡಿದ್ದೇಕೆ?

ಆಂಧ್ರ ಕರ್ನಾಟಕ ನಡುವೆ ತಾರಕಕ್ಕೇರಿದ ಮಾವು ಮಹಾಯುದ್ಧ; ಕರ್ನಾಟಕದ ರೈತರ ಮೇಲೆ ನಾಯ್ಡು ಗದಾಪ್ರಹಾರ ಮಾಡಿದ್ದೇಕೆ?

ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ; ಸ್ಪಷ್ಟನೆ

ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ; ಸ್ಪಷ್ಟನೆ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

ಸಿಎಂ ಮನೆಗೆ ಬಾಂಬ್ ಬೆದರಿಕೆ ಕರೆ

ಸಿಎಂ ಮನೆಗೆ ಬಾಂಬ್ ಬೆದರಿಕೆ ಕರೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat