ಹಿಗ್ಗಾಮುಗ್ಗಾ ಒದೆ ತಿಂದು ಮಲಗಿದ ಪಾಕಿಸ್ತಾನ
ಪಾಕಿಸ್ತಾನಕ್ಕೆ ಈಗ ಗ್ರಹಚಾರ ಕೆಟ್ಟು ನಿಂತ ಪರಿಸ್ಥಿತಿ ಬಂದಿದೆ. ಪಹಲ್ಗಾಮ್ ಹೆಸರಿನಲ್ಲಿ ಭಾರತವನ್ನು ಕೆಣಕಿ ಹಿಗ್ಗಾಮುಗ್ಗಾ ಒದೆ ತಿಂದು ಮಲಗಿದಂತಾಗಿದೆ. ಆಪರೇಷನ್ ಸಿಂಧೂರ್ ಪಾಕ್ ಜೀವನ ಪರ್ಯಂತ ...
Read moreDetailsಪಾಕಿಸ್ತಾನಕ್ಕೆ ಈಗ ಗ್ರಹಚಾರ ಕೆಟ್ಟು ನಿಂತ ಪರಿಸ್ಥಿತಿ ಬಂದಿದೆ. ಪಹಲ್ಗಾಮ್ ಹೆಸರಿನಲ್ಲಿ ಭಾರತವನ್ನು ಕೆಣಕಿ ಹಿಗ್ಗಾಮುಗ್ಗಾ ಒದೆ ತಿಂದು ಮಲಗಿದಂತಾಗಿದೆ. ಆಪರೇಷನ್ ಸಿಂಧೂರ್ ಪಾಕ್ ಜೀವನ ಪರ್ಯಂತ ...
Read moreDetailsಇಸ್ಲಾಮಾಬಾದ್: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವೂ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕ್ ಉಗ್ರರನ್ನು ಮಟ್ಟಹಾಕಿದೆ. ಇದರೊಂದಿಗೆ ಉಗ್ರ ಪೋಷಣೆಯ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲಾಗಿದೆ. ಇದರ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.