ನಿಮ್ಮ ಚೆಕ್ ಬೇಡ, ಹಣ ಬೇಡ, ಮಗಳು ಬೇಕು; ಸಹನಾ ತಂದೆ ಗೋಳಾಟ
ಕೋಲಾರ: ನಮಗೆ ನಿಮ್ಮ ಪರಿಹಾರ ಬೇಡ. ಚೆಕ್ ಬೇಡ, ಹಣ ಬೇಡ. ನಮಗೆ ನಮ್ಮ ಮಗಳು ಬೇಕು. ಅವಳನ್ನು ತಂದು ಕೊಡಿ. ನಮ್ಮ ಆಸ್ತಿ-ಪಾಸ್ತಿ ಎಲ್ಲ ಮಾರಿ ...
Read moreDetailsಕೋಲಾರ: ನಮಗೆ ನಿಮ್ಮ ಪರಿಹಾರ ಬೇಡ. ಚೆಕ್ ಬೇಡ, ಹಣ ಬೇಡ. ನಮಗೆ ನಮ್ಮ ಮಗಳು ಬೇಕು. ಅವಳನ್ನು ತಂದು ಕೊಡಿ. ನಮ್ಮ ಆಸ್ತಿ-ಪಾಸ್ತಿ ಎಲ್ಲ ಮಾರಿ ...
Read moreDetailsಕೋಲಾರ: RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದ ಸಹನಾ ಅಂತ್ಯಕ್ರಿಯೆಯನ್ನು ಹುಟ್ಟೂರು ಬಡಮಾಕನಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಯಿತು. ಒಕ್ಕಲಿಗ ಸಮಾಜದ ವಿಧಿ ವಿಧಾನದಂತೆ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ. ಅಂತ್ಯಕ್ರಿಯೆ ...
Read moreDetailsಕೋಲಾರ: RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ ದುರಂತದಲ್ಲಿ ಕೋಲಾರ ನಗರದ ಸಹನಾ ಸಾವನ್ನಪ್ಪಿದ್ದಾರೆ. ಮಗಳನ್ನು ಕಳೆದುಕೊಂಡ ಮೃತ ಸಹನಾ ತಂದೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ...
Read moreDetailsನಿನ್ನೆ ಕಾಲ್ತುಳಿತದಲ್ಲಿ ಪ್ರಾಣತೆತ್ತವರ ಮೃತದೇಹ ಸಾಗಿಸಲು ಅನುವು ಮಾಡಿಕೊಡಲಾರದಷ್ಟು ಕಟುಕವಾಯ್ತೇ? ಸರ್ಕಾರ. ಹೌದು! ನಿನ್ನೆ ಮೃತಪಟ್ಟಿದ್ದ ಕೋಲಾರದ ಸಹನಾಳ ಮೃತದೇಹವನ್ನು ಬಿಬಿಎಂಪಿ ಶ್ರದ್ಧಾಂಜಲಿ ವಾಹನದಲ್ಲಿ ಸ್ಥಳಾಂತರಿಸಲು ಮುಂದಾಗಿತ್ತು. ...
Read moreDetailsಉಜ್ವಲ ಭವಿಷ್ಯದ ಕನಸಿನಲ್ಲಿದ್ದ 24 ವರ್ಷದ ಸಹನಾ ಬಾಳಲ್ಲೂ ಕ್ರೂರ ವಿಧಿ ತನ್ನ ಕರಾಳ ಆಟ ಆಡಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಸಹನಾ ಮೂಲತ: ಕೋಲಾರದ ಕೆಜಿಎಫ್ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.