ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಾಣಿಜ್ಯ-ವ್ಯಾಪಾರ

‘ಬೆಳ್ಳಿ’ ಐ ಲವ್ ಯೂ…ಬೆಳ್ಳಿ ಖರೀದಿಗೆ ಇದು ಸೂಕ್ತ ಸಮಯವೇ?

June 26, 2025
Share on WhatsappShare on FacebookShare on Twitter

ಸುರಕ್ಷಿತ ಹೂಡಿಕೆ, ಮನೆಯಲ್ಲಿ ಎಟಿಎಂ ಥರಾ ಇರಬೇಕು ಅಂದ್ರೆ, ತುಂಬ ಜನ ಚಿನ್ನವನ್ನೇ ಖರೀದಿಸುತ್ತಾರೆ. ಆದರೆ, ಇತ್ತೀಚೆಗೆ ಹೂಡಿಕೆಯ ದೃಷ್ಟಿಕೋನ ಬದ್ಲಾಗಿದೆ. “ಬೆಳ್ಳಿ”ಗೂ ಈಗ “ಚಿನ್ನ”ದ ಬೆಲೆ ಬಂದಿದ್ದು, ಇದರ ಮೇಲೂ ಹೆಚ್ಚಿನ ಜನ ಹೂಡಿಕೆ ಮಾಡ್ತಿದಾರೆ. ಅರೆ, ಚಿನ್ನ ಓಕೆ, ಬೆಳ್ಳಿ ಮೇಲೆ ಹೂಡಿಕೆ ಯಾಕೆ ಅಂತೀರಾ? ಬೆಳ್ಳಿ ಖರೀದಿಯಿಂದ ಒಳ್ಳೆಯ ಲಾಭ ಮಾಡಬಹುದಾ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿದೆಯೇ? ಹಾಗಾದ್ರೆ, ಈ ಸ್ಟೋರಿ ನೋಡಿ.

ಬೆಳ್ಳಿಗೂ ಬಂತು ಈಗ ‘ಚಿನ್ನ’ದ ಬೆಲೆ
ಬೆಳ್ಳಿ ಮೇಲೆ ಹೂಡಿಕೆಯಿಂದ ಭಾರಿ ಲಾಭ
ಇಲ್ಲಿದೆ ನೋಡಿ ಸಂಪೂರ್ಣ ಲೆಕ್ಕಾಚಾರ

ಹೌದು, ಚಿನ್ನದಂತೆ ಬೆಳ್ಳಿ ಬೆಲೆಯೂ ದಿನೇದಿನೆ ಜಾಸ್ತಿಯಾಗುತ್ತಿದೆ. ಹಾಗಾಗಿ, ಹೂಡಿಕೆದಾರರು ಚಿನ್ನದ ಜತೆಗೆ ಬೆಳ್ಳಿಯ ಮೇಲೂ ಹೂಡಿಕೆ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, 2023ರ ಜನವರಿಯಿಂದ 2025ರ ಜೂನ್ ಅವಧಿಯ ಬೆಳ್ಳಿಯ ಹೂಡಿಕೆದಾರರಿಗೆ ಶೇಕಡ 47.5ರಷ್ಟು ಲಾಭ ಸಿಕ್ಕಿದೆ. ಎರಡೂವರೆ ವರ್ಷದಲ್ಲಿ ಬೆಳ್ಳಿಯ ಬೆಲೆ ಕೆ.ಜಿಗೆ 74,600 ರೂ.ನಿಂದ 1.10 ಲಕ್ಷ ರೂಪಾಯಿಗೆ ಏರಿಕೆಯಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಎರಡೂವರೆ ವರ್ಷದಲ್ಲೇ 36 ಸಾವಿರ ರೂ. ಲಾಭ
ಹಾಗಾಗಿ, ಬೆಳ್ಳಿಯತ್ತ ಒಲವು ತೋರ್ತಿರೋ ಜನ
ಅಷ್ಟಕ್ಕೂ, ಬೆಳ್ಳಿ ಬೆಲೆ ಏರಲು ಏನು ಕಾರಣ?

ಬೆಳ್ಳಿಯ ಬೆಲೆಯು ಕಳೆದ ಎರಡೂವರೆ ವರ್ಷದಲ್ಲಿಯೇ ಸುಮಾರು 36 ಸಾವಿರ ರೂ. ಜಾಸ್ತಿಯಾಗಿದೆ. ಅಂದ್ರೆ, 2023ರ ಜನವರಿಯಲ್ಲಿ ನೀವು ಒಂದು ಕೆ.ಜಿ ಬೆಳ್ಳಿ ಖರೀದಿಸಿ, ಈಗ ಮಾರಾಟ ಮಾಡಿದರೆ, ನಿಮಗೆ 36 ಸಾವಿರ ರೂ. ಲಾಭ ಸಿಗ್ತಿತ್ತು. ಚಿನ್ನದ ಬೆಲೆ ಏರಿಕೆಗೆ ಪೈಪೋಟಿ ಕೊಡುವಷ್ಟರ ಮಟ್ಟಿಗೆ ಬೆಳ್ಳಿ ಬೆಲೆ ಜಾಸ್ತಿಯಾಗ್ತಿರೋದ್ರಿಂದ ಜನರ ಒಲವು ಬೆಳ್ಳಿಯತ್ತ ವಾಲುತ್ತಿದೆ.

ಆಭರಣದ ಜತೆಗೆ ಹಲವು ಕಾರಣಗಳಿಗಾಗಿ ಬೆಳ್ಳಿಯನ್ನು ಬಳಕೆ ಮಾಡ್ತಿರೋದ್ರಿಂದ ಬೆಲೆ ಜಾಸ್ತಿಯಾಗ್ತಿದೆ. ಅದ್ರಲ್ಲೂ, ಕೈಗಾರಿಕಾ ಬಳಕೆ, ಫೋಟೋಗ್ರಫಿ, ಆಭರಣ ತಯಾರಿಕೆ, ನಾಣ್ಯ ತಯಾರಿಕೆ ಮತ್ತು ಬೆಳ್ಳಿಯ ಬಿಸ್ಕತ್ಗಳಿಗೆ ಬೇಡಿಕೆ ಇರುತ್ತದೆ. ಬೆಳ್ಳಿಗೆ ಇರುವ ಬೇಡಿಕೆಯಲ್ಲಿ ಶೇ 50ಕ್ಕೂ ಹೆಚ್ಚು ಪಾಲು ಎಲೆಕ್ಟ್ರಾನಿಕ್ಸ್, ಸೋಲಾರ್ ಫಲಕ ಮತ್ತು ವಿದ್ಯುತ್ಚಾಲಿತ ವಾಹನಗಳ ತಯಾರಿಕಾ ವಲಯದಿಂದ ಬರುತ್ತಿದೆ. 2020ರವರೆಗೂ ಬೆಳ್ಳಿಯ ಬೇಡಿಕೆಗೆ ತಕ್ಕಂತೆ ಪೂರೈಕೆ ಇತ್ತು. ಆದರೆ 2021ರಿಂದ ಲಭ್ಯತೆಗಿಂತ ಬೇಡಿಕೆ ಜಾಸ್ತಿಯಾಗುತ್ತಿದೆ.

ಚಿನ್ನದಂತೆ ಬೆಳ್ಳಿಯ ಬೆಲೆಯೂ ನಿರಂತರ ಏರಿಕೆ
2011ರ ಬಳಿಕ ಬೆಳ್ಳಿಯ ಬೆಲೆಗೆ ‘ಸುವರ್ಣ’ಯುಗ
2023ರ ಬಳಿಕವಂತೂ ಬೆಳ್ಳಿಯ ಬೆಲೆ ಗಗನಕ್ಕೇರಿಕೆ

ಬೆಳ್ಳಿ ಬೆಲೆಯ ಇತಿಹಾಸವನ್ನೊಮ್ಮೆ ನೋಡಿದಾಗ ಅಲ್ಲಿ ಸದಾ ಏರಿಳಿತ ಕಾಣಿಸುತ್ತದೆ. 2003ರವರೆಗೂ ಏಳೆಂಟು ಸಾವಿರ ರೂಪಾಯಿಯ ಆಸುಪಾಸಿನಲ್ಲೇ ಇತ್ತು. ಆದರೆ 2011ರಲ್ಲಿ ಬೆಳ್ಳಿಯ ಬೆಲೆ ಗಣನೀಯ ಏರಿಕೆ ಕಂಡು ಕೆ.ಜಿಗೆ 56,900 ರೂ. ದಾಟಿತು. ಮುಂದಿನ ಹತ್ತು ವರ್ಷ ಅಂದರೆ 2021ರವರೆಗೂ ಬೆಳ್ಳಿಯ ಬೆಲೆ 37 ಸಾವಿರ ರೂ.ನಿಂದ 62,572 ರೂ. ನಡುವೆ ಏರಿಳಿತ ಕಾಣುತ್ತಿತ್ತು. 2023ರಿಂದ ಬೆಳ್ಳಿಯ ಬೆಲೆ ಗಗನಕ್ಕೇರಿದೆ. ಬೆಳ್ಳಿಯ ಬೆಲೆ 2023ರಲ್ಲಿ 78,600 ರೂ., 2024ರಲ್ಲಿ 95,700 ರೂ. ಮತ್ತು 2025ರಲ್ಲಿ 1.10 ಲಕ್ಷ ರೂ. ಆಗಿದೆ. ಇದನ್ನು ಮನಗಂಡೇ ಹೂಡಿಕೆದಾರರು ‘ಬೆಳ್ಳಿ ಐ ಲವ್ ಯೂ’ ಎನ್ನುತ್ತಿದ್ದಾರೆ.

ಜಾಗತಿಕ ತಲ್ಲಣ, ಯುದ್ಧದ ಸಂದರ್ಭ, ಆರ್ಥಿಕ ಅನಿಶ್ಚಿತತೆಗಳು ಹೆಚ್ಚಾಗ್ತಿವೆ. ಇದರಿಂದ ಪಾರಾಗಲು ಪ್ರತಿ ದೇಶವೂ ಸುರಕ್ಷತೆಯ ದೃಷ್ಟಿಯಿಂದ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡುತ್ತದೆ. ಸಾಮಾನ್ಯವಾಗಿ ಜಾಗತಿಕ ಅನಿಶ್ಚಿತ ಸಂದರ್ಭಗಳು ಬಂದಾಗ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆ ಕಾಣುತ್ತದೆ. ಹಾಗಾಗಿಯೇ, ಬೆಳ್ಳಿ ಮೇಲಿನ ಹೂಡಿಕೆ ಸದ್ಯದ ಟ್ರೆಂಡ್ ಎಂಬಂತಾಗಿದೆ.

Disclaimer: ನಿಮಗಿಲ್ಲಿ ಬೆಳ್ಳಿಯ ಹೂಡಿಕೆ ಕುರಿತು ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶವಾಗಿದೆ. ಬೆಳ್ಳಿಯ ಬೆಲೆಯು ಮಾರುಕಟ್ಟೆಯ ಏರಿಳಿತವನ್ನು ಆಧರಿಸಿರುವ ಕರಣ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ-ಸೂಚನೆಗಳನ್ನು ಪಡೆಯುವುದು ಮರೆಯದಿರಿ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ.

Tags: GoldMarketPriceSilver
SendShareTweet
Previous Post

ಅಲ್ಟ್ರಾವಯೊಲೆಟ್ ಶಾಕ್‌ವೇವ್ ಎಲೆಕ್ಟ್ರಿಕ್ ಆಫ್-ರೋಡ್ ಬೈಕ್: 7,000 ಬುಕಿಂಗ್‌ಗಳ ಭರ್ಜರಿ ಸಾಧನೆ!

Next Post

AIನಿಂದ ಗರ್ಭಿಣಿಯಾದ ಮಹಿಳೆ! ಅಬ್ಬಾ ಎಂಥಾ ಕಾಲ ಬಂತಪ್ಪಾ!

Related Posts

ಹೋಟೆಲ್ ಬಿಸಿನೆಸ್ ಮಾಡ್ತೀರಾ?ಸಿಗತ್ತೆ 5 ಲಕ್ಷ ರೂ.ವರೆಗೆ ಸಹಾಯಧನ
ವಾಣಿಜ್ಯ-ವ್ಯಾಪಾರ

ಹೋಟೆಲ್ ಬಿಸಿನೆಸ್ ಮಾಡ್ತೀರಾ?ಸಿಗತ್ತೆ 5 ಲಕ್ಷ ರೂ.ವರೆಗೆ ಸಹಾಯಧನ

ದುಡ್ಡು ಉಳಿಸಬೇಕಾ? ಹಾಗಾದ್ರೆ50-30-20 ರೂಲ್ ಫಾಲೋ ಮಾಡಿ
ವಾಣಿಜ್ಯ-ವ್ಯಾಪಾರ

ದುಡ್ಡು ಉಳಿಸಬೇಕಾ? ಹಾಗಾದ್ರೆ50-30-20 ರೂಲ್ ಫಾಲೋ ಮಾಡಿ

ತಿಂಗಳಿಗೆ 8 ಸಾವಿರ ಉಳಿಸಿ,ಭರ್ಜರಿ 26 ಲಕ್ಷ ರೂ. ಗಳಿಸಿ
ವಾಣಿಜ್ಯ-ವ್ಯಾಪಾರ

ತಿಂಗಳಿಗೆ 8 ಸಾವಿರ ಉಳಿಸಿ,ಭರ್ಜರಿ 26 ಲಕ್ಷ ರೂ. ಗಳಿಸಿ

ಎಲ್ಐಸಿ ಪಾಲಿಸಿ ಸರೆಂಡರ್ ಮಾಡೋದು ಹೇಗೆ?
ವಾಣಿಜ್ಯ-ವ್ಯಾಪಾರ

ಎಲ್ಐಸಿ ಪಾಲಿಸಿ ಸರೆಂಡರ್ ಮಾಡೋದು ಹೇಗೆ?

ಎಲ್ಐಸಿ ಪಾಲಿಸಿ ಮೇಲೆ ಕಡಿಮೆಬಡ್ಡಿಗೆ ಸಾಲ ಪಡೆಯೋದು ಹೇಗೆ?
ರಾಜ್ಯ

ಎಲ್ಐಸಿ ಪಾಲಿಸಿ ಮೇಲೆ ಕಡಿಮೆಬಡ್ಡಿಗೆ ಸಾಲ ಪಡೆಯೋದು ಹೇಗೆ?

2 ಲಕ್ಷ ರೂ. ಹೂಡಿಕೆ, 7.5% ಬಡ್ಡಿ; ಹೆಣ್ಮಕ್ಕಳಿಗೇ ಇರೋ ಸ್ಕೀಮ್ ಇದು!
ವಾಣಿಜ್ಯ-ವ್ಯಾಪಾರ

2 ಲಕ್ಷ ರೂ. ಹೂಡಿಕೆ, 7.5% ಬಡ್ಡಿ; ಹೆಣ್ಮಕ್ಕಳಿಗೇ ಇರೋ ಸ್ಕೀಮ್ ಇದು!

Next Post
AIನಿಂದ ಗರ್ಭಿಣಿಯಾದ ಮಹಿಳೆ! ಅಬ್ಬಾ ಎಂಥಾ ಕಾಲ ಬಂತಪ್ಪಾ!

AIನಿಂದ ಗರ್ಭಿಣಿಯಾದ ಮಹಿಳೆ! ಅಬ್ಬಾ ಎಂಥಾ ಕಾಲ ಬಂತಪ್ಪಾ!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ನಕಲು ಮಾಡಿ ಸಿಕ್ಕಿಬಿದ್ದು, ಕುಟುಂಬಸ್ಥರ ಮುಂದೆ ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ!

ಸಂಬಳ ನೀಡದ ಸರ್ಕಾರ: ಆತ್ಮಹತ್ಯೆಗೆ ಶರಣು

ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ತಕ್ಕ ಶಾಸ್ತಿ: ಸಿಎಂ

ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ತಕ್ಕ ಶಾಸ್ತಿ: ಸಿಎಂ

ಇಲಾಖೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರೀಯಾ ಯೋಜನೆ ರೂಪಿಸಲು ಸೂಚನೆ: ಬಸವರಾಜ ಬೊಮ್ಮಾಯಿ

ಇಲಾಖೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರೀಯಾ ಯೋಜನೆ ರೂಪಿಸಲು ಸೂಚನೆ: ಬಸವರಾಜ ಬೊಮ್ಮಾಯಿ

ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ

ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ

Recent News

ನಕಲು ಮಾಡಿ ಸಿಕ್ಕಿಬಿದ್ದು, ಕುಟುಂಬಸ್ಥರ ಮುಂದೆ ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ!

ಸಂಬಳ ನೀಡದ ಸರ್ಕಾರ: ಆತ್ಮಹತ್ಯೆಗೆ ಶರಣು

ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ತಕ್ಕ ಶಾಸ್ತಿ: ಸಿಎಂ

ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ತಕ್ಕ ಶಾಸ್ತಿ: ಸಿಎಂ

ಇಲಾಖೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರೀಯಾ ಯೋಜನೆ ರೂಪಿಸಲು ಸೂಚನೆ: ಬಸವರಾಜ ಬೊಮ್ಮಾಯಿ

ಇಲಾಖೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕ್ರೀಯಾ ಯೋಜನೆ ರೂಪಿಸಲು ಸೂಚನೆ: ಬಸವರಾಜ ಬೊಮ್ಮಾಯಿ

ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ

ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ನಕಲು ಮಾಡಿ ಸಿಕ್ಕಿಬಿದ್ದು, ಕುಟುಂಬಸ್ಥರ ಮುಂದೆ ಬುದ್ಧಿ ಹೇಳಿದ್ದಕ್ಕೆ ಆತ್ಮಹತ್ಯೆ!

ಸಂಬಳ ನೀಡದ ಸರ್ಕಾರ: ಆತ್ಮಹತ್ಯೆಗೆ ಶರಣು

ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ತಕ್ಕ ಶಾಸ್ತಿ: ಸಿಎಂ

ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸದಿದ್ದರೆ ತಕ್ಕ ಶಾಸ್ತಿ: ಸಿಎಂ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat