ಹುಬ್ಬಳ್ಳಿಯ ಗಣೇಶ್ ಪೇಟೆ ಯುವಕರ ಸಂಘ ಆರ್ ಸಿಬಿ ಗೆಲುವಿಗೆ ಪ್ರಾರ್ಥಿಸಿದೆ.
ನಗರದ ಕೋರ್ಟ್ ವೃತ್ತದಲ್ಲಿರುವ ಸಾಯಿಬಾಬಾ ದೇಗುಲದಲ್ಲಿ ವಿಶೇಷ ಅರ್ಚನೆ ನಡೆಸಲಾಗಿದೆ. ಬಾಬಾರ ಮೊರೆ ಹೋಗಿರೋ ಯುವಕರು, ಆ ಬಾರಿ ಕಪ್ ನಮ್ಮದಾಗಲಿ ಅಂತಾ ಬೇಡಿಕೆ ಸಲ್ಲಿಸಿದ್ದಾರೆ. ಬಾಬಾ ಸನ್ನಿಧಿಯಲ್ಲಿ ಆರ್ ಸಿಬಿ ಜರ್ಸಿ ಇರಿಸಿ ಪಂಜಾಬ್ ವಿರುದ್ಧ ಅಮೋಘ ಜಯದಕ್ಕಲಿ ಅಂತಾ ಬೇಡಿಕೊಂಡಿದ್ದಾರೆ. ಇದೇ ವೇಳೆ ಆರ್ ಸಿಬಿಗೆ ಜಯವಾಗಲಿ ಅಂತಾ ಘೋಷಣೆ ಕೂಗಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.