ಗಾಂಧೀಜಿ ಫಿಲ್ಮ್ ಹಾಕಿದರೆ ದೇವರಾಣೆ ಯಾರೂ ನೋಡಲ್ಲ ಎಂದು ಕೋಲಾರದಲ್ಲಿ ಶಾಸಕ ತ್ತೂರು ಮಂಜುನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಹೇಗಾಗಿದೆ ಅಂದರೆ, ಫಿಲ್ಮ್ ಥಿಯೇಟರ್ ನಲ್ಲಿ ಗಾಂಧೀಜಿ ಫಿಲ್ಮ್ ಹಾಕಿದರೆ ಯಾರೂ ನೋಡುವುದಿಲ್ಲ. ಅದೇ ಓಂ , ರಕ್ತಚರಿತ್ರೆ ಹಾಕಿ ಒಂದು ಲಾಂಗ್ ಹಾಕಿದರೆ ಟಿಕೆಟ್ ಗೆ ಹೊಡೆದಾಡಿಕೊಂಡು ಸತ್ತು ಹೋಗುತ್ತಾರೆ ಎಂದು ಲೇವಡಿ ಮಾಡಿದ್ದಾರೆ.