ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ರಾಜಕೀಯ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೂಡಿಬಂತಾ ಮುಹೂರ್ತ? ಡಿ.ಕೆ. ಶಿವಕುಮಾರ್ ಗೆ ಬಿಗ್ ಶಾಕ್ ಕೊಡುತ್ತಾ ಹೈಕಮಾಂಡ್?

June 10, 2025
Share on WhatsappShare on FacebookShare on Twitter


ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರ ಕುರ್ಚಿಗೆ ಹೊಸಬರ ನೇಮಕ ಬಹುತೇಕ ಅಂತಿಮವಾಗಿದೆ. ಅಳೆದು ತೂಗಿ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಚುಕ್ಕಾಣಿಯನ್ನು ಹೊಸಬರಿಗೆ ಹಸ್ತಾಂತರಿಸುವ ಕಾಲ ಸನ್ನಿಹಿತವಾಗಿದೆ.

ಹೌದು! ಹೈಕಮಾಂಡ್ ಬುಲಾವ್ ಬೆನ್ನಲ್ಲಿ ನಿನ್ನೆಯೇ ದೆಹಲಿ ತಲುಪಿದ್ದ ಡಿ.ಕೆ. ಶಿವಕುಮಾರ್ ಇವತ್ತು ರಾಹುಲ್ ಗಾಂಧಿ ಜೊತೆ ವಿಸ್ತೃತ ಮಾತುಕತೆ ನಡೆಸಿದ್ದಾರೆ. ಈ ವೇಳೆ, ರಾಹುಲ್ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ದಾಳ ಉರುಳಿಸಿದ್ದಾರೆ. ಹೀಗಾಗಿ ಒಲ್ಲದ ಮನಸ್ಸಿನಿಂದಲೇ ಡಿಕೆ ತಮ್ಮ ಕುರ್ಚಿಯನ್ನೀಗ ಬಿಟ್ಟುಕೊಡೋ ಒತ್ತಡಕ್ಕೆ ಸಿಲುಕಿದ್ದಾರೆ.

ಒಂದು ಕುರ್ಚಿ ಕಾಂಗ್ರೆಸ್ ನಲ್ಲಿ ಹತ್ತಾರು ಆಕಾಂಕ್ಷಿಗಳು
ಡಿ ಕೆ ಶಿವಕುಮಾರ್ ಈ ಹಿಂದೆಯೇ ಪಕ್ಷದ ಅಧ್ಯಕ್ಷಗಿರಿ ತ್ಯಜಿಸಬೇಕಿತ್ತು. ಹಾಗೆ ನೋಡಿದರೆ ವಿಧಾನಸಭೆಯಲ್ಲಿ ಅಮೋಘ ಗೆಲುವಿನ ಬಳಿಕವೇ ಬೇರೊಬ್ಬರಿಗೆ ಅಧಿಕಾರ ಹಸ್ತಾಂತರಿಸಬೇಕಿತ್ತು. ಆದರೆ ಅವತ್ತು ಸಿಎಂ ಕುರ್ಚಿಗೆ ಪಟ್ಟು ಹಿಡಿದಿದ್ದ ಡಿಕೆಶಿಯನ್ನು ಸಮಾಧಾನ ಪಡಿಸಲೆಂದೇ ಹೈಕಮಾಂಡ್ ಪಕ್ಷದ ಅಧ್ಯಕ್ಷ ಹುದ್ದೆ ಮತ್ತು ಡಿಸಿಎಂ ಗಿರಿ ಎರಡನ್ನೂ ದಯಪಾಲಿಸಿ ಪರಿಸ್ಥಿತಿ ತಿಳಿಗೊಳಿಸಿತ್ತು.

ಆದರೀಗ ಕಾಲ ಬದಲಾಗಿದೆ. ಪಕ್ಷದ ವರ್ಚಸ್ಸು ವೃದ್ಧಿಗೆ ಹೊಸಬರಿಗೆ ಮಣೆ ಹಾಕುವ ಅನಿವಾರ್ಯತೆ ಹೈಕಮಾಂಡ್ ಗೂ ಇದೆ. ಹೀಗಾಗಿ ದೆಹಲಿಗೆ ಕರೆಸಿಕೊಂಡಿರುವ ವರಿಷ್ಠರು, ಡಿಕೆಶಿಗೆ ಅಧಿಕಾರ ತ್ಯಜಿಸುವಂತೆ ಕಟ್ಟಪ್ಪಣೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಇರುವ ಒಂದು ಕುರ್ಚಿಗೆ ಪಕ್ಷದಲ್ಲಿ ಹತ್ತಾರು ಹಿರಿಯರು ಲಾಬಿ ಶುರುಮಾಡಿದ್ದಾರೆ.

ಸತೀಶ್ ಜಾರಕಿಹೊಳಿ-ಈಶ್ವರ್ ಖಂಡ್ರೆ ನಡುವೆ ಫೈಟ್

ಬಣ ಬಡಿದಾಟದಲ್ಲಿ ಯಾರಿಗೆ ಹೈಕಮಾಂಡ್ ಬಂಪರ್
ಕೆಪಿಸಿಸಿ ಕುರ್ಚಿ ಈಗ ಕಾಂಗ್ರೆಸ್ ನಲ್ಲಿ ಹಾಟ್ ಫೇವರೀಟ್ ಆಗಿದೆ. ಡಿ ಕೆ ಬಳಿಕ ಯಾರಾಗ್ತಾರೆ ಸಾರಥಿ? ಅನ್ನೋದು ಖುದ್ದು ಕಾಂಗ್ರೆಸ್ಸಿಗರಲ್ಲೇ ಕುತೂಹಲ ಹೆಚ್ಚಿಸಿದೆ. ಇದರ ನಡುವೆ, ಪಕ್ಷದ ಹಿರಿಯ ಮುಖಂಡ ಸತೀಶ್ ಜಾರಕಿಹೊಳಿ ಟವೆಲ್ ಹಾಕಿ ಕುಳಿತಿದ್ದಾರೆ. ಸಿಎಂ-ಡಿಸಿಎಂ ಜೊತೆಯೇ ದೆಹಲಿಗೆ ಬಂದಿಳಿದಿರುವ ಸತೀಶ್ ನನಗೊಂದು ಅವಕಾಶ ಕೊಡಿ ಅಂತಾ ಖರ್ಗೆ ಮುಂದೆ ಮನವಿ ಮಾಡಿದ್ದಾರೆ.

ಪ್ರಬಲ ವಾಲ್ಮೀಕಿ ಸಮುದಾಯದ ಮುಖಂಡರಾಗಿರುವ ಜಾರಕಿಹೊಳಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಭಾವಿಯಾಗಿದ್ದಾರೆ. ಹೀಗಾಗಿ ಜಾರಕಿಹೊಳಿ, ಕುರ್ಚಿಗೀಗ ಟವಲ್ ಹಾಕಿ ಕುಳಿತಿದ್ದಾರೆ. ಇತ್ತ ಈ ಬಾರಿ ಕೆಪಿಸಿಸಿ ಗಾದಿ ಲಿಂಗಾಯತರಿಗೆ ನೀಡಬೇಕು ಅನ್ನೋ ದೊಡ್ಡ ಕೂಗಿದೆ. ಈ ಕೋಟಾದಲ್ಲಿ ಹಿರಿಯ ನಾಯಕ ಈಶ್ವರ್ ಖಂಡ್ರೆ, ನಾನೂ ಆಕಾಂಕ್ಷಿ ಅಂತಿದ್ದಾರೆ. ಇದರ ನಡುವೆ ತುಮಕೂರಿನ ನಾಯಕ, ಹಾಲಿ ಸಚಿವ ಕೆ ಎನ್ ರಾಜಣ್ಣ ಕೂಡಾ ಕೆಪಿಸಿಸಿ ಗಾದಿ ಮೇಲೆ ಕಣ್ಣಿಟ್ಟು ಕುಳಿತಿದ್ದಾರೆ.

ಡಿಕೆ ಶಿವಕುಮಾರ್ ಚೆಕ್ ಮೇಟ್ ಇಟ್ರೆ ಗೇಮ್ ಚೇಂಜ್
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಕೇಳಿ ಬರ್ತಿರೋ ಎರಡೂ ಹೆಸರುಗಳೂ ಸಿದ್ದರಮಯ್ಯ ಬಣದ ನಾಯಕರದ್ದು. ಹಾಗೆ ನೋಡಿದರೆ ಸತೀಶ್-ಡಿಕೆ ನಡುವೆ ಮೊದಲಿಂದಲೂ ಬೆಳಗಾವಿ ವಿಚಾರದಲ್ಲಿ ಶೀತಲ ಸಮರವಿದೆ. ಇತ್ತ ಖಂಡ್ರೆ ವಿಚಾರದಲ್ಲೂ ಡಿಕೆಗೆ ದೊಡ್ಡ ಒಲವೇನಿಲ್ಲ. ಹೀಗಾಗಿ, ಈ ಇಬ್ಬರ ಬದಲಿಗೆ ತಮ್ಮ ಬಣದ ನಿಷ್ಠನಿಗೆ ಪಟ್ಟ ಕಟ್ಟಬೇಕು ಅಂತಾ ಡಿಕೆ ಹಠ ಹಿಡಿದ್ರೆ ಅಧ್ಯಕ್ಷಗಿರಿ ರೇಸ್ ಭರ್ಜರಿ ರಂಗು ಪಡೆಯಲಿದೆ.

ಆದ್ರೆ, ಮೇಲ್ನೋಟಕ್ಕೆ ಮೊನ್ನೆಯ ಆರ್ ಸಿಬಿ ವಿಜಯೋತ್ಸವದುದ್ದಕ್ಕೂ ಮಿಂಚಿರೋ ಡಿಕೆಶಿ ಅವಘಡದ ನಂತ್ರ ಹೈಕಮಾಂಡ್ ನ ರೆಡ್ ರೆಡಾರ್ ನಲ್ಲಿದ್ದಾರೆ. ಇಂಥಾ ಸಂದರ್ಭದಲ್ಲಿ ಪಟ್ಟು ಹಿಡಿಯೋ ಬದಲು, ಸುಮ್ಮನಿದ್ದು, ಅವಕಾಶಕ್ಕಾಗಿ ಕಾದು ಪ್ರತಿ ತಂತ್ರ ರೂಪಿಸೋ ಉಮೇದು ಕೂಡಾ ಇದೆ ಎನ್ನಲಾಗ್ತಿದೆ. ಇದೀಗ ಸಮಯ ಪಕ್ವವಾಗಿದ್ದು, ಹೈಕಮಾಂಡ್ ಯಾರಿಗೆ ಪಟ್ಟಾಭಿಷೇಕ ಮಾಡುತ್ತೆ ಅನ್ನೋದು ಈಗಿರುವ ಪ್ರಶ್ನೆ.

Tags: DK ShivakmuamrHigh CommandKpcc PresidentKudibanta MuhurtaPolitician
SendShareTweet
Previous Post

ಕಾಲ್ತುಳಿತ ಪ್ರಕರಣದ ನಂತರ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ

Next Post

ಸಂಪುಟ ಪುನಾರಚನೆಗೆ ಕೂಡಿ ಬಂತಾ ಮುಹೂರ್ತ? ತಿಂಗಳಾಂತ್ಯಕ್ಕೆ ಆಗಲಿದೆಯಾ ಮೆಗಾ ಬದಲಾವಣೆ?

Related Posts

ಕರ್ನಾಟಕದ ಕಲ್ಯಾಣಕ್ಕಾಗಿ ನಮ್ಮ ‘ಕೈ’ ಜೊತೆಯಾಗಿರಲಿದೆ : ಡಿಸಿಎಂ ಡಿಕೆಶಿ
ರಾಜಕೀಯ

ಕರ್ನಾಟಕದ ಕಲ್ಯಾಣಕ್ಕಾಗಿ ನಮ್ಮ ‘ಕೈ’ ಜೊತೆಯಾಗಿರಲಿದೆ : ಡಿಸಿಎಂ ಡಿಕೆಶಿ

ಪ್ರಜ್ವಲ್ ವಿಡಿಯೋ ಹರಿಬಿಟ್ಟವರಿಗೆ ಶುರುವಾದ ನಡುಕ
ರಾಜ್ಯ

ಪ್ರಜ್ವಲ್ ವಿಡಿಯೋ ಹರಿಬಿಟ್ಟವರಿಗೆ ಶುರುವಾದ ನಡುಕ

ಪ್ರಜ್ವಲ್ ಗೆ ಸಿಕ್ತು ಕೈದಿ ಸಂಖ್ಯೆ
ರಾಜ್ಯ

ಪ್ರಜ್ವಲ್ ಗೆ ಸಿಕ್ತು ಕೈದಿ ಸಂಖ್ಯೆ

ಕುಂದಾಪುರ : ಅಂಬೇಡ್ಕರ್ ಪುತ್ಥಳಿ ನಿರ್ಮಾಣ, ಯುಜಿಡಿ ಕಾಮಗಾರಿ ವಿಳಂಬಕ್ಕೆ ಆಕ್ರೋಶ
ರಾಜ್ಯ

ಕುಂದಾಪುರ : ಅಂಬೇಡ್ಕರ್ ಪುತ್ಥಳಿ ನಿರ್ಮಾಣ, ಯುಜಿಡಿ ಕಾಮಗಾರಿ ವಿಳಂಬಕ್ಕೆ ಆಕ್ರೋಶ

ಮಲ್ಪೆ ಬಂದರು ವಿಸ್ತರಣೆಗೆ ಯೋಜನೆ ರೂಪಿಸಿ : ರೋಹಿಣಿ
ರಾಜ್ಯ

ಮಲ್ಪೆ ಬಂದರು ವಿಸ್ತರಣೆಗೆ ಯೋಜನೆ ರೂಪಿಸಿ : ರೋಹಿಣಿ

ತಿಂಗಳಿಗೆ 16 ಸಾವಿರ ರೂ. ಉಳಿಸಿದರೆ, ಕೋಟ್ಯಧೀಶರಾಗಲು ಎಷ್ಟು ವರ್ಷ ಬೇಕು?
ರಾಜ್ಯ

ತಿಂಗಳಿಗೆ 16 ಸಾವಿರ ರೂ. ಉಳಿಸಿದರೆ, ಕೋಟ್ಯಧೀಶರಾಗಲು ಎಷ್ಟು ವರ್ಷ ಬೇಕು?

Next Post
ಸಂಪುಟ ಪುನಾರಚನೆಗೆ ಕೂಡಿ ಬಂತಾ ಮುಹೂರ್ತ? ತಿಂಗಳಾಂತ್ಯಕ್ಕೆ ಆಗಲಿದೆಯಾ ಮೆಗಾ ಬದಲಾವಣೆ?

ಸಂಪುಟ ಪುನಾರಚನೆಗೆ ಕೂಡಿ ಬಂತಾ ಮುಹೂರ್ತ? ತಿಂಗಳಾಂತ್ಯಕ್ಕೆ ಆಗಲಿದೆಯಾ ಮೆಗಾ ಬದಲಾವಣೆ?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಹೆಚ್ಚುವರಿ ಲಗೇಜ್ ವಿವಾದ: ಸೇನಾ ಅಧಿಕಾರಿಯಿಂದ ಸ್ಪೈಸ್ಜೆಟ್ ಸಿಬ್ಬಂದಿ ಮೇಲೆ ಗಂಭೀರ ಹಲ್ಲೆ

ಹೆಚ್ಚುವರಿ ಲಗೇಜ್ ವಿವಾದ: ಸೇನಾ ಅಧಿಕಾರಿಯಿಂದ ಸ್ಪೈಸ್ಜೆಟ್ ಸಿಬ್ಬಂದಿ ಮೇಲೆ ಗಂಭೀರ ಹಲ್ಲೆ

ರಷ್ಯಾದಲ್ಲಿ ಪ್ರಕೃತಿಯ ಅಟ್ಟಹಾಸ: ಕುರಿಲ್ ದ್ವೀಪದಲ್ಲಿ ಭೀಕರ ಭೂಕಂಪ, 600 ವರ್ಷಗಳ ಸುಪ್ತ ಜ್ವಾಲಾಮುಖಿ ಜಾಗೃತ, ಸುನಾಮಿ ಭೀತಿಯಲ್ಲಿ ಕರಾವಳಿ

ರಷ್ಯಾದಲ್ಲಿ ಪ್ರಕೃತಿಯ ಅಟ್ಟಹಾಸ: ಕುರಿಲ್ ದ್ವೀಪದಲ್ಲಿ ಭೀಕರ ಭೂಕಂಪ, 600 ವರ್ಷಗಳ ಸುಪ್ತ ಜ್ವಾಲಾಮುಖಿ ಜಾಗೃತ, ಸುನಾಮಿ ಭೀತಿಯಲ್ಲಿ ಕರಾವಳಿ

ಅಮೆರಿಕದಲ್ಲಿ ರಸ್ತೆ ಪ್ರವಾಸದಲ್ಲಿದ್ದ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರು ಕಾರು ಅಪಘಾತದಲ್ಲಿ ದುರಂತ ಅಂತ್ಯ

ಅಮೆರಿಕದಲ್ಲಿ ರಸ್ತೆ ಪ್ರವಾಸದಲ್ಲಿದ್ದ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರು ಕಾರು ಅಪಘಾತದಲ್ಲಿ ದುರಂತ ಅಂತ್ಯ

ಜಮ್ಮು ಮತ್ತು ಕಾಶ್ಮೀರ: ‘ಆಪರೇಷನ್ ಅಖಾಲ್’ ಮೂರನೇ ದಿನಕ್ಕೆ, ಮೂವರು ಉಗ್ರರ ಹತ್ಯೆ, ಒಟ್ಟು ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಜಮ್ಮು ಮತ್ತು ಕಾಶ್ಮೀರ: ‘ಆಪರೇಷನ್ ಅಖಾಲ್’ ಮೂರನೇ ದಿನಕ್ಕೆ, ಮೂವರು ಉಗ್ರರ ಹತ್ಯೆ, ಒಟ್ಟು ಸಾವಿನ ಸಂಖ್ಯೆ 6ಕ್ಕೆ ಏರಿಕೆ

Recent News

ಹೆಚ್ಚುವರಿ ಲಗೇಜ್ ವಿವಾದ: ಸೇನಾ ಅಧಿಕಾರಿಯಿಂದ ಸ್ಪೈಸ್ಜೆಟ್ ಸಿಬ್ಬಂದಿ ಮೇಲೆ ಗಂಭೀರ ಹಲ್ಲೆ

ಹೆಚ್ಚುವರಿ ಲಗೇಜ್ ವಿವಾದ: ಸೇನಾ ಅಧಿಕಾರಿಯಿಂದ ಸ್ಪೈಸ್ಜೆಟ್ ಸಿಬ್ಬಂದಿ ಮೇಲೆ ಗಂಭೀರ ಹಲ್ಲೆ

ರಷ್ಯಾದಲ್ಲಿ ಪ್ರಕೃತಿಯ ಅಟ್ಟಹಾಸ: ಕುರಿಲ್ ದ್ವೀಪದಲ್ಲಿ ಭೀಕರ ಭೂಕಂಪ, 600 ವರ್ಷಗಳ ಸುಪ್ತ ಜ್ವಾಲಾಮುಖಿ ಜಾಗೃತ, ಸುನಾಮಿ ಭೀತಿಯಲ್ಲಿ ಕರಾವಳಿ

ರಷ್ಯಾದಲ್ಲಿ ಪ್ರಕೃತಿಯ ಅಟ್ಟಹಾಸ: ಕುರಿಲ್ ದ್ವೀಪದಲ್ಲಿ ಭೀಕರ ಭೂಕಂಪ, 600 ವರ್ಷಗಳ ಸುಪ್ತ ಜ್ವಾಲಾಮುಖಿ ಜಾಗೃತ, ಸುನಾಮಿ ಭೀತಿಯಲ್ಲಿ ಕರಾವಳಿ

ಅಮೆರಿಕದಲ್ಲಿ ರಸ್ತೆ ಪ್ರವಾಸದಲ್ಲಿದ್ದ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರು ಕಾರು ಅಪಘಾತದಲ್ಲಿ ದುರಂತ ಅಂತ್ಯ

ಅಮೆರಿಕದಲ್ಲಿ ರಸ್ತೆ ಪ್ರವಾಸದಲ್ಲಿದ್ದ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರು ಕಾರು ಅಪಘಾತದಲ್ಲಿ ದುರಂತ ಅಂತ್ಯ

ಜಮ್ಮು ಮತ್ತು ಕಾಶ್ಮೀರ: ‘ಆಪರೇಷನ್ ಅಖಾಲ್’ ಮೂರನೇ ದಿನಕ್ಕೆ, ಮೂವರು ಉಗ್ರರ ಹತ್ಯೆ, ಒಟ್ಟು ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಜಮ್ಮು ಮತ್ತು ಕಾಶ್ಮೀರ: ‘ಆಪರೇಷನ್ ಅಖಾಲ್’ ಮೂರನೇ ದಿನಕ್ಕೆ, ಮೂವರು ಉಗ್ರರ ಹತ್ಯೆ, ಒಟ್ಟು ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಹೆಚ್ಚುವರಿ ಲಗೇಜ್ ವಿವಾದ: ಸೇನಾ ಅಧಿಕಾರಿಯಿಂದ ಸ್ಪೈಸ್ಜೆಟ್ ಸಿಬ್ಬಂದಿ ಮೇಲೆ ಗಂಭೀರ ಹಲ್ಲೆ

ಹೆಚ್ಚುವರಿ ಲಗೇಜ್ ವಿವಾದ: ಸೇನಾ ಅಧಿಕಾರಿಯಿಂದ ಸ್ಪೈಸ್ಜೆಟ್ ಸಿಬ್ಬಂದಿ ಮೇಲೆ ಗಂಭೀರ ಹಲ್ಲೆ

ರಷ್ಯಾದಲ್ಲಿ ಪ್ರಕೃತಿಯ ಅಟ್ಟಹಾಸ: ಕುರಿಲ್ ದ್ವೀಪದಲ್ಲಿ ಭೀಕರ ಭೂಕಂಪ, 600 ವರ್ಷಗಳ ಸುಪ್ತ ಜ್ವಾಲಾಮುಖಿ ಜಾಗೃತ, ಸುನಾಮಿ ಭೀತಿಯಲ್ಲಿ ಕರಾವಳಿ

ರಷ್ಯಾದಲ್ಲಿ ಪ್ರಕೃತಿಯ ಅಟ್ಟಹಾಸ: ಕುರಿಲ್ ದ್ವೀಪದಲ್ಲಿ ಭೀಕರ ಭೂಕಂಪ, 600 ವರ್ಷಗಳ ಸುಪ್ತ ಜ್ವಾಲಾಮುಖಿ ಜಾಗೃತ, ಸುನಾಮಿ ಭೀತಿಯಲ್ಲಿ ಕರಾವಳಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat