ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಸಿನಿಮಾ-ಮನರಂಜನೆ

ಯಶಸ್ಸಿನ ಉತ್ತುಂಗಕ್ಕೇರುತ್ತಿದ್ದಂತೆ ಬದಲಾಯ್ತಾ ಜೀವನ ಶೈಲಿ? ಮಾದಕ ಕಂಠದ ಗಾಯಕಿ ಮಾದಕ ಲೋಕದಲ್ಲಿ ತೇಲ್ತಿದ್ದಾಳಾ?

June 12, 2025
Share on WhatsappShare on FacebookShare on Twitter

ಯಶಸ್ಸು ಎನ್ನುವುದೇ ಹಾಗೆ…ನೆಲದ ಮೇಲಿದ್ದವನನ್ನು ಉನ್ನತಿಯ ಉತ್ತುಂಗಕ್ಕೆ ಕರೆದೊಯ್ದು ನಿಲ್ಲಿಸಿದಾಗ ಅವರ ಬದುಕು ಪಡೆಯುವು ತಿರುವುಗಳು ಅದೆಷ್ಟೋ? ಇಂಥಾ ನೂರಾರು ತಿರುವುಗಳು ಕೆಲವರನ್ನು ಸಾಧನೆಯ ಉಚ್ಛ್ರಾಯ ಸ್ಥಿತಿಗೆ ಕರೆದೊಯ್ದರೆ ಮತ್ತೆ ಕೆಲವರನ್ನು ಕತ್ತಲ ಕರಾಳ ಲೋಕಕ್ಕೆ ನೂಕುವುದು ಉಂಟು. ಗೆಲುವಿನ ಕುದುರೆ ಏರಿ ಹೊರಟವರು ದಿಕ್ಕು ತಪ್ಪಿದ್ರೆ ಅವರ ಜೀವನವೇ ಬರ್ಬಾದ್ ಆಗಿರುವಂತಹ ಅದೆಷ್ಟೋ ಉದಾಹರಣೆಗಳು ಇಂದಿಗೂ ಜೀವಂತವಾಗಿವೆ. ಇಂಥದ್ದೇ ತಪ್ಪಿನ ಲೋಕದ ಹೆಬ್ಬಾಗಿಲಲ್ಲಿ ಬಂದು ನಿಂತುಬಿಟ್ರಾ? ಈ ಪ್ರತಿಭಾನ್ವಿತ ಗಾಯಕಿ ಎನ್ನುವುದು ಅನುಮಾನ ಹುಟ್ಟಿಸಿದೆ. ಹೌದು, ನಾವು ಹೇಳುತ್ತಿರುವುದು ದಕ್ಷಿಣ ಭಾರತದ ಅಪರೂಪದ ಗಾಯಕಿ ಮಂಗ್ಲಿ ಬಗ್ಗೆ.

ಸಾಮಾನ್ಯ ತಾಂಡಾದಿಂದ ಟಾಲಿವುಡ್ ವರೆಗೂ ಪಯಣ
ಹತ್ತಾರು ಅಡೆತಡೆ ದಾಟಿ ಬೆಳೆದು ನಿಂತ ಗಟ್ಟಿಗಿತ್ತಿ

ಇವತ್ತು, ತಮ್ಮ ಬರ್ತ್ ಡೇ ಪಾರ್ಟಿಯಲ್ಲಿ ಗಾಂಜಾ ಘಾಟು ಆವರಿಸಿರುವ ಆರೋಪ ಎದುರಿಸುತ್ತಿರುವ ಮಂಗ್ಲಿ ನಿಜಕ್ಕೂ ಅಪರೂಪದ ಸಾಧಕಿ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗೂಟಿಯ ತಾಂಡಾದ ಸಾಮಾನ್ಯ ಕುಟುಂಬದ ಕುಡಿ. ಇಬ್ಬರು ತಂಗಿಯರು, ಓರ್ವ ತಮ್ಮನೊಟ್ಟಿಗೆ ಬೆಳೆದ ಮಂಗ್ಲಿ, ಬಂಜಾರ ಸಮುದಾಯದಿಂದ ಉದಯಿಸಿದ ಅಪ್ರತಿಮ ಪ್ರತಿಭೆ. ಬಾಲ್ಯದಲ್ಲಿ ತಾಂಡಾದಲ್ಲಿ ಶಿಕ್ಷಣ ಪಡೆದ ಮಂಗ್ಲಿ ಬಳಿಕ, ಗ್ರಾಮೀಣಾಭಿವೃದ್ಧಿ ಇಲಾಖೆ ಶಿಷ್ಯ ವೇತನದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಪೂರೈಸಿದರು. ಬಳಿಕ ತಿರುಪತಿಯಲ್ಲಿ ಕರ್ನಾಟಕ್ ಸಂಗೀತ ಡಿಪ್ಲೋಮಾ ಮಾಡಿದ ಗಾಯಕಿ, ಬದುಕನ್ನು ಬದಲಿಸಿದ್ದು, ಖಾಸಗಿ ಸುದ್ದಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ತೀನ್ ಮಾರ್ ಕಾರ್ಯಕ್ರಮ. ಇದರ ಮೂಲಕ ತೆಲುಗು ನಾಡಿನ ಮನೆ ಮಗಳಾಗಿದ್ದು ಇತಿಹಾಸ. ಮೂಲತಃ ಆಂಧ್ರದವರಾಗಿದ್ದರೂ ತೆಲಂಗಾಣ ತೆಲುಗನ್ನು ಕರಗತ ಮಾಡುಕೊಂಡ ಮಂಗ್ಲಿ, ನೂತನ ರಾಜ್ಯ ಸ್ಥಾಪನೆ ಬಳಿಕ ರೂಪಿಸಿದ ಗೀತೆ ಅವರನ್ನು ದೊಡ್ಡ ಎತ್ತರಕ್ಕೇರಿಸಿತ್ತು. ಜಾನಪದ ಸಂಗೀತ ಲೋಕದ ಅತಿ ದೊಡ್ಡ ತಾರೆಯಾಗಿ ಬೆಳೆದ ಮಂಗ್ಲಿ ತಮ್ಮ ಖಾಸಗಿ ಆಲ್ಬಂ ಗಳ ಮೂಲಕ ಜನ, ಮನ ಗೆದ್ದರು.

ಶೈಲಜಾ ರೆಡ್ಡಿ ಅಲ್ಲುಡು ಚಿತ್ರದ ಮೂಲಕ ಬದುಕು ಬದಲು
ಎಣ್ಣೆಗು ಹೆಣ್ಣಿಗು ಅಂತಾ ಕನ್ನಡಕ್ಕೂ ಎಂಟ್ರಿ ಕೊಟ್ಟ ಗಾಯಕಿ

ಕಿರುತೆರೆ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಮಂಗ್ಲಿ, ಪಾಲಿಗೆ 2018 ನಿಜಕ್ಕೂ ಅದೃಷ್ಟದ ಬಾಗಿಲನ್ನೇ ತೆರೆಯಿತು. ಗೋಪಿ ಸುಂದರ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಶೈಲಜಾ ರೆಡ್ಡಿ ಅಲ್ಲುಡು ಸಿನಿಮಾ ಮೂಲಕ ಮೊದಲ ಬಾರಿ ಸಿನಿ ಸಂಗೀತ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಮುಂದೆ ಮಂಗ್ಲಿ ಸಂಗೀತ ಲೋಕದ ದೃವತಾರೆಯಾಗಿ ಹೊಳೆದದ್ದು ಸುಳ್ಳಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ತಮ್ಮ ಮಾದಕ ಕಂಠದಿಂದಲೇ ಹೊಸ ಕಿಚ್ಚು ಹಚ್ಚಿದವರು ಮಂಗ್ಲಿ. 2021ರಲ್ಲಿ ಕನ್ನಡದ ರಾಬರ್ಟ್ ನ ತೆಲುಗು ಅವತರಿಣಿಕೆಯಲ್ಲಿ ಮಂಗ್ಲಿ ಹಾಡಿದ ಕಣ್ಣೇ ಅದಿರಿಂದಿ ಇತಿಹಾಸವನ್ನೇ ನಿರ್ಮಿಸಿತ್ತು. ಪ್ರೇಮ್ ನಿರ್ದೇಶದನ ಏಕ್ ಲವ್ಯ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಮಂಗ್ಲಿ, ಎಣ್ಣೆಗೆ ಹೆಣ್ಣಿಗು ಅಂತಾ ಹಾಡಿ ಕನ್ನಡ ಕಲಾ ರಸಿಕರ ದಿಲ್ ಗೆದ್ದಿದ್ದರು.

ಮಂಗ್ಲಿ ಪಾರ್ಟಿಯಲ್ಲಿ ಆವರಿಸಿತ್ತಾ ಗಾಂಜಾ ಘಾಟು
ತಮ್ಮ ವಿರುದ್ಧದ ಆರೋಪಗಳಿಗೆ ಏನೆಂದ್ರು ಮಂಗ್ಲಿ

ಮೊನ್ನೆ ಮಂಗ್ಲಿ, ಹೈದ್ರಾಬಾದ್ ಬಳಿಯ ರೆಸಾರ್ಟ್ ಒಂದರಲ್ಲಿ ಬರ್ತ್ ಡೇ ಪಾರ್ಟಿ ಆಯೋಜಿಸಿದರು. ಸಿನಿ ರಂಗದ ಪ್ರಮುಖರು, ಸ್ನೇಹಿತರು, ಕುಟುಂಬಸ್ತರು ಭಾಗಿಯಾಗಿದ್ದ ಕಾರ್ಯಕ್ರಮದ ಮೇಲೆ ಏಕಾಏಕಿ ತೆಲಂಗಾಣ ಖಾಕಿ ರೇಡ್ ಮಾಡಿತ್ತು. ಅಷ್ಟೇ ಅಲ್ಲಾ ಕಾರ್ಯಕ್ರಮದಲ್ಲಿ ಗಾಂಜಾ ಘಾಟು ತೇಲಿದೆ ಅಂತಾ ಕೇಸು ಜಡಿದಿದ್ದಾರೆ. ಪಾರ್ಟಿಯಲ್ಲಿ ಅಬ್ಬರದ ಸಂಗೀತ, ವಿದೇಶಿ ಮದ್ಯ ಬಳಸಿದ್ದನ್ನೂ ಪೊಲೀಸರು ಸಾಕ್ಷ್ಯ ಸಮೇತ ಬಹಿರಂಗ ಮಾಡಿದ್ದಾರೆ. ದಾಳಿ ವೇಳೆ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿಕೊಳ್ತಿದ್ದಾಗ, ಖುದ್ದು ಮಂಗ್ಲಿ ಅದಕ್ಕೆ ಆಕ್ಷೇಪ ಪಡಿಸಿರುವ ವಿಡಿಯೋಗಳೂ ಹರಿದಾಡುತ್ತಿವೆ. ಆದರೆ, ಅಂಥದ್ದೇನು ಆಗೇಯಿಲ್ಲ, ಯಾರೋ ರೆಸಾರ್ಟ್ ಮ್ಯಾನೇಜರ್ ಗಾಂಜಾ ಸೇವಿಸಿದ್ದು ಸಾಬೀತಾಗಿದೆ. ಹಾಗಂತಾ ನಮಗೂ ಆತನಿಗೂ ಸಂಬಂಧವಿಲ್ಲ. ನನ್ನ ತಂದೆ ತಾಯಿ ಸಾಕ್ಷಿಯಾಗಿ ನಾವು ಕಾರ್ಯಕ್ರಮ ನಡೆಸಿದ್ದವು. ಹಾಗಂತಾ, ವಿದೇಶಿ ಮದ್ಯವನ್ನು ಆಯೋಜಿಸಲಾಗಿತ್ತು. ಇದಕ್ಕೆ ಅನುಮತಿ ಪಡೆಯಬೇಕು ಅಂತಾ ನನಗೆ ಗೊತ್ತಿರಲಿಲ್ಲ. ಯಾರದರು ಮಾರ್ಗದರ್ಶನ ಮಾಡುತ್ತಿದ್ದರೆ ಹೀಗಾಗುತ್ತಿರಲಿಲ್ಲ ಎಂದಿದ್ದಾರೆ ಮಂಗ್ಲಿ

ಅಸಲಿಗೆ ಮಂಗ್ಲಿಯ ಮೂಲ ಹೆಸರು ಸತ್ಯವತಿ ರಾಥೋಡ್. ಅಂದು ತಾಂಡಾದಿಂದ ಬಂದು ಇಂದು ಬಂಜಾರ್ ಹಿಲ್ಸ್ ನಲ್ಲಿ ನೆಲೆಸಿರುವ ಮಂಗ್ಲಿ ಸಾಗಿ ಬಂದ ಹಾದಿ ಎಂಥವರಿಗೂ ಆದರ್ಶ. ಆದರೆ, ನಿಜಕ್ಕೂ ಬರ್ತ್ ಡೇ ಪಾರ್ಟಿಯಲ್ಲಿ ಮಾದಕ ವಸ್ತು ಓಡಾಡಿದೆಯಾ? ಹಾಗೊಮ್ಮೆ ಇಂತಹ ಮಾದಕ ಲೋಕದಲ್ಲಿ ಗಾಯಕಿ ತೇಲಿದ್ದೇ ಆದರೆ ಅದು ಆಘಾತಕಾರಿ. ಉಜ್ವಲ ಭವಿಷ್ಯ ಕಣ್ಣೆದುರಿದ್ದಾಗ, ಹಣದ ಮತ್ತಲ್ಲಿ ಮಾದಕ ಜಗತ್ತಿನೆಡೆ ವಾಲಿದರೆ ಪ್ರತಿಭಾನ್ವಿತ ಗಾಯಕಿಯ ವೃತ್ತಿ ಬದುಕಿನ ಯುಗಾಂತ್ಯವಾಗಿಬಿಡಹುದು. ನಿಜಕ್ಕೂ ಹಾಗಾಗದಿರಲಿ, ಮಂಗ್ಲಿ ತಮಗಂಟಿರೋ ಕಳಂಕದಿಂದ ಹೊರಬರ್ಲಿ ಅನ್ನೋದು ಅವರ ಅಭಿಮಾನಿಗಳ ಆಶಯ.

Tags: DrugsMangliPartySinger
SendShareTweet
Previous Post

2029ರ ಲೋಕಸಭೆ ಚುನಾವಣೆ ವೇಳೆ ಶೇ.33 ಮಹಿಳಾ ಮೀಸಲಾತಿ ಜಾರಿ?

Next Post

ಇರಾನ್ ಪರಮಾಣು ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ಸಂಭವ: ಅಮೆರಿಕ ಹೈಅಲರ್ಟ್

Related Posts

Kamal Hassan
ಸಿನಿಮಾ-ಮನರಂಜನೆ

ಕಮಲ್ ಹಾಸನ್ ಪ್ರಕರಣ; ಜೂ. 20ಕ್ಕೆ ವಿಚಾರಣೆ ಮುಂದೂಡಿಕೆ

ಥಗ್ ಲೈಫ್ ಸಿನಿಮಾ ರಿಲೀಸ್ ವಿಚಾರ; ಕೋರ್ಟ್ ನಲ್ಲಿ ಏನಾಯಿತು?
ಸಿನಿಮಾ-ಮನರಂಜನೆ

ಥಗ್ ಲೈಫ್ ಸಿನಿಮಾ ರಿಲೀಸ್ ವಿಚಾರ; ಕೋರ್ಟ್ ನಲ್ಲಿ ಏನಾಯಿತು?

ಟೀಸರ್ ನಲ್ಲೇ ಮೋಡಿ ಮಾಡಿದ “ಎಲ್ಟು ಮುತ್ತಾ” .
ಸಿನಿಮಾ-ಮನರಂಜನೆ

ಟೀಸರ್ ನಲ್ಲೇ ಮೋಡಿ ಮಾಡಿದ “ಎಲ್ಟು ಮುತ್ತಾ” .

ಡಾ. ರಾಜ್ ಅಭಿನಯದ ಚಿತ್ರ RR77 ಚಿತ್ರದ ಬಗ್ಗೆ ತಂಡ ಏನಂತು?
ಸಿನಿಮಾ-ಮನರಂಜನೆ

ಡಾ. ರಾಜ್ ಅಭಿನಯದ ಚಿತ್ರ RR77 ಚಿತ್ರದ ಬಗ್ಗೆ ತಂಡ ಏನಂತು?

“ದೂರ ತೀರ ಯಾನ”ದ ಶೀರ್ಷಿಕೆ ಗೀತೆ
ಸಿನಿಮಾ-ಮನರಂಜನೆ

“ದೂರ ತೀರ ಯಾನ”ದ ಶೀರ್ಷಿಕೆ ಗೀತೆ

ರಾಮ್‌ಚರಣ್-ನಿಖಿಲ್ ಸಿದ್ಧಾರ್ಥರ “ದಿ ಇಂಡಿಯಾ ಹೌಸ್” ಸೆಟ್‌ನಲ್ಲಿ ನೀರಿನ ಟ್ಯಾಂಕ್ ಸ್ಫೋಟ: ಹಲವರಿಗೆ ಗಾಯ
ಸಿನಿಮಾ-ಮನರಂಜನೆ

ರಾಮ್‌ಚರಣ್-ನಿಖಿಲ್ ಸಿದ್ಧಾರ್ಥರ “ದಿ ಇಂಡಿಯಾ ಹೌಸ್” ಸೆಟ್‌ನಲ್ಲಿ ನೀರಿನ ಟ್ಯಾಂಕ್ ಸ್ಫೋಟ: ಹಲವರಿಗೆ ಗಾಯ

Next Post
ಇರಾನ್ ಪರಮಾಣು ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ಸಂಭವ: ಅಮೆರಿಕ ಹೈಅಲರ್ಟ್

ಇರಾನ್ ಪರಮಾಣು ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ಸಂಭವ: ಅಮೆರಿಕ ಹೈಅಲರ್ಟ್

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

Kamal Hassan

ಕಮಲ್ ಹಾಸನ್ ಪ್ರಕರಣ; ಜೂ. 20ಕ್ಕೆ ವಿಚಾರಣೆ ಮುಂದೂಡಿಕೆ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ನಿಶ್ಚಿತಾರ್ಥ ಮುಗಿಸಿಕೊಂಡು ಹೊರಟಿದ್ದ ಜೋಡಿಯ ದಾರುಣ ಅಂತ್ಯ

ನಿಶ್ಚಿತಾರ್ಥ ಮುಗಿಸಿಕೊಂಡು ಹೊರಟಿದ್ದ ಜೋಡಿಯ ದಾರುಣ ಅಂತ್ಯ

ಬಿಬಿಎಂಪಿಗೆ ಲೀಗಲ್ ನೋಟಿಸ್ ನೀಡಿದ ಮಹಿಳೆ

ಸುರಂಗ ಮಾರ್ಗ ನಿರ್ಮಾಣ; ಅಧಿಕಾರಿಗಳ ನೇಮಕ

Recent News

Kamal Hassan

ಕಮಲ್ ಹಾಸನ್ ಪ್ರಕರಣ; ಜೂ. 20ಕ್ಕೆ ವಿಚಾರಣೆ ಮುಂದೂಡಿಕೆ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ನಿಶ್ಚಿತಾರ್ಥ ಮುಗಿಸಿಕೊಂಡು ಹೊರಟಿದ್ದ ಜೋಡಿಯ ದಾರುಣ ಅಂತ್ಯ

ನಿಶ್ಚಿತಾರ್ಥ ಮುಗಿಸಿಕೊಂಡು ಹೊರಟಿದ್ದ ಜೋಡಿಯ ದಾರುಣ ಅಂತ್ಯ

ಬಿಬಿಎಂಪಿಗೆ ಲೀಗಲ್ ನೋಟಿಸ್ ನೀಡಿದ ಮಹಿಳೆ

ಸುರಂಗ ಮಾರ್ಗ ನಿರ್ಮಾಣ; ಅಧಿಕಾರಿಗಳ ನೇಮಕ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

Kamal Hassan

ಕಮಲ್ ಹಾಸನ್ ಪ್ರಕರಣ; ಜೂ. 20ಕ್ಕೆ ವಿಚಾರಣೆ ಮುಂದೂಡಿಕೆ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat