ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಇತರೆ ಸುದ್ದಿ

ಸುಮ್ಮನಿರುತ್ತೇವೆಂದು ತಂಟೆಗೆ ಬಂದರೆ, ಹೊಕ್ಕು ಹೊಡಿತೀವಿ…ಹೀಗಂತ ಪಾಕ್ ಗೆ ಮೋದಿ ಹೇಳಿದ್ದೇಕೆ ಗೊತ್ತಾ?

May 16, 2024
Share on WhatsappShare on FacebookShare on Twitter

ಭಾರತಕ್ಕೆ ಯಾವುದರಲ್ಲಿಯೂ ಸರಿಸಮಾನವಲ್ಲದ ಪಾಕ್, ಬಾಯಿ ಮಾತಲ್ಲಿ ಆಗಾಗ ಹೆದರಿಸಲು ಬಂದು, ಪೇಚಿಗೆ, ಅವಮಾನಕ್ಕೆ ಸಿಲುಕಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಸರಿ.! ಆದರೂ ಅದು ತನ್ನ ಬಾಯಿಗೆ ಬೀಗ ಹಾಕಿಕೊಳ್ಳುವ ಕಾರ್ಯ ಮಾಡುತ್ತಿಲ್ಲ. ಮತ್ತೊಮ್ಮೆ ಅಟಂ ಬಾಂಬ್ ಎನ್ನುತ್ತಿದೆ. ಹಾಗಾದರೆ, ಪಾಕ್ ಗೆ ನಿಜವಾಗಿಯೂ ಭಾರತದಂತಹ ಬಲಿಷ್ಠ ರಾಷ್ಟ್ರವನ್ನು ಹೆದರಿಸುವಷ್ಟು ತಾಕತ್ತು ಇದೆಯೇ?

ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಎರಡೂ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು. 1988ರ ಡಿಸೆಂಬರ್‌ 1ರಂದು ಎರಡೂ ದೇಶಗಳು ಪರಮಾಣು ಸ್ಥಾಪನಾ ಪಟ್ಟಿಯನ್ನು ಪರಸ್ಪರ ಹಂಚಿಕೊಳ್ಳುವ ಕುರಿತು ಒಪ್ಪಂದಕ್ಕೆ ಸಹಿ ಹಾಕಿವೆ. ಇಲ್ಲಿ ನೀಡಿರುವ ಪಟ್ಟಿಯಲ್ಲಿ ಪರಮಾಣು ಸ್ಥಾಪನೆ ಅಥವಾ ಸೌಲಭ್ಯ, ಪರಮಾಣು ಸಂಶೋಧನಾ ರಿಯಾಕ್ಟರ್‌ಗಳು, ಇಂಧನ ತಯಾರಿಕೆ, ಯುರೇನಿಯಂ ಬಳಕೆ, ಐಸೊಟೋಪ್‌ಗಳ ಪ್ರತ್ಯೇಕತೆ ಮತ್ತು ಮರುಸಂಸ್ಕರಣಾ ಸೌಲಭ್ಯಗಳು, ಪರಮಾಣು ವಿಕಿರಣಶೀಲ ವಸ್ತುಗಳನ್ನು ಹೊಂದಿರುವ ಸಂಸ್ಥೆಗಳ ಬಗೆಗಿನ ವಿವರ ಪಟ್ಟಿಯನ್ನು ಅಂದು ಎರಡೂ ರಾಷ್ಟ್ರಗಳು ಹಂಚಿಕೊಂಡಿದ್ದವು.

ಯುದ್ಧದ ಸಂದರ್ಭದಲ್ಲಿ ವಿವೇಚನಾ ರಹಿತ ಅಣ್ವಸ್ತ್ರಗಳ ಬಳಕೆ ತಪ್ಪಿಸುವುದಕ್ಕಾಗಿ ಈ ರೀತಿ ಪಾಲಿಸುವುದು ಒಪ್ಪಂದದ ಒಂದು ಕ್ರಮವಾಗಿದೆ. ಅದೇ ರೀತಿ ಅಲ್ಲಿ ಪಟ್ಟಿ ನೀಡಲಾಯಿತು. ಹಾಗಾದರೆ ಈಗ ವಿಷಯಕ್ಕೆ ಬರೋಣ…2023ರಲ್ಲಿ ಸ್ಟಾಕ್‌ಹೋಮ್‌ ಇಂಟರ್‌ ನ್ಯಾಷನಲ್‌ ಪೀಸ್‌ ರಿಸರ್ಚ್ ಇನ್ಸ್‌ಟಿಟ್ಯೂಟ್‌ ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿಯಂತೆ ಭಾರತ 164 ಅಣ್ವಸ್ತ್ರ ಹೊಂದಿದ್ದರೆ, ಪಾಕ್‌ 170 ಅಣ್ವಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದೆ.

1998ರ ಮೇ 28ರಂದು ಪಾಕಿಸ್ತಾನ ತನ್ನ ಮೊದಲ ಪರಮಾಣು ಪರೀಕ್ಷೆ ನಡೆಸಿತ್ತು. 1998ರ ಮೇ 11ರಂದು ಭಾರತವು ತನ್ನ 2ನೇ ಪರಮಾಣು ಪರೀಕ್ಷೆಯನ್ನು ರಾಜಸ್ಥಾನದ ಪೋಖ್ರಾನ್‌ನಲ್ಲಿ ನಡೆಸಿತ್ತು. ಭಾರತ 1999ರಲ್ಲಿ ತನ್ನ ಪರಮಾಣು ನೀತಿ ಹೊರಡಿಸಿ, ”ನಾವಾಗಿಯೇ ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂದು ಘೋಷಿಸಿತ್ತು. ಅದರಂತೆ ಶತೃ ರಾಷ್ಟ್ರಗಳೊಂದಿಗೆ ಭಾರತ ಈ ತತ್ವದೊಂದಿಗೆ ನಡೆದುಕೊಳ್ಳುತ್ತಿದೆ. ಆದರೆ, ಇನ್ನೊಂದು ರಾಷ್ಟ್ರ ನಮ್ಮ ಮೇಲೇನಾದರೂ ಪರಮಾಣು ಬಾಂಬ್‌ ದಾಳಿಗೆ ಮುಂದಾದರೆ, ಆ ಸಂದರ್ಭದಲ್ಲಿ ಭಾರತ ಸುಮ್ಮನಿರುವುದಿಲ್ಲ ಎನ್ನುವುದು ಕೂಡ ಭಾರತದ ಎಚ್ಚರಿಕೆಯಾಗಿದೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ನಂತರವಂತೂ ವಿರೋಧಿಗಳಿಗೆ ಈ ಮಾತು ಕಿವಿಯಲ್ಲಿ ಮಾರ್ದನಿಸುತ್ತಿರುತ್ತದೆ. ಹೀಗಾಗಿ ಗಡಿ ಭಾಗದಲ್ಲಿ ಕದನ ವಿರಾಮಗಳು ಕಡಿಮೆಯಾಗಿರುವುದು.
ಆದರೆ, ಪಾಕ್ ಯಾವುದೇ ಸಂದರ್ಭದಲ್ಲಿಯೂ ಪರಮಾಣು ದಾಳಿ ನಡೆಸುವ ದುಸ್ಸಾಹಸಕ್ಕೆ ಕೈ ಹಾಕಬಹುದು ಎಂಬ ಗುಮಾನಿ ಆಗಿನಿಂದಲೂ ಇದ್ದೇ ಇದೆ. ಹಿಂದೆ 2 ಬಾರಿ ಅಣ್ವಸ್ತ್ರ ದಾಳಿಗೆ ಈ ದುಷ್ಟ ಪಾಕ್ ಮುಂದಾಗಿತ್ತು.

1999ರಲ್ಲಿ ಸುಮಾರು 2 ತಿಂಗಳ ಕಾಲ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನ ಭಾರತದ ಎದುರು ಹೀನಾಯ ಸೋಲು ಕಂಡಿತ್ತು. ಈ ಯುದ್ಧದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಪಾಕ್‌ 2002ರಲ್ಲಿಗಡಿಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲು ಮುಂದಾಗಿತ್ತು. ಅಮೆರಿಕದ ಗುಪ್ತಚರ ಸಂಸ್ಥೆ ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ (ಸಿಐಎ) ವಿಶ್ಲೇಷಕ ಬ್ರೂಸ್‌ ರಿಡಲ್‌ ಈ ಕುರಿತು ಸಾಕ್ಷಿ ಸಮೇತ ವಿಷಯ ಬಹಿರಂಗಗೊಳಿಸಿತ್ತು. ನಾಸಾ ಸೆರೆಹಿಡಿದ ಉಪಗ್ರಹದ ಚಿತ್ರಗಳೂ ಇದಕ್ಕೆ ಪುಷ್ಟಿ ನೀಡಿದ್ದವು.

ಉಗ್ರರು ಪುಲ್ವಾಮಾದಲ್ಲಿ ದಾಳಿ ನಡೆಸಿ 40 ಜನ ಸೈನಿಕರನ್ನು ಬಲಿ ಪಡೆದಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ 2019ರಲ್ಲಿ ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ, ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿತ್ತು. ಉಗ್ರರ ಶಿಬಿರಗಳ ಧ್ವಂಸ ಮಾಡಿತ್ತು. ಇದರಿಂದ ಮುಜುಗರ ಅನುಭವಿಸಿದ್ದ ಪಾಕ್, ಬಾರತದ ಮೇಲೆ ಅಣ್ವಸ್ತ್ರ ದಾಳಿಗೆ ಮುಂದಾಗಿತ್ತು ಎಂಬ ಸಂಗತಿ ಎಂಬುವುದು ಜಗಜ್ಜಾಹೀರಾಗಿತ್ತು.

1960ರಲ್ಲಿ ಪಾಕಿಸ್ತಾನಿಯರ ತಲಾ ಆದಾಯ ಭಾರತೀಯರ ಆದಾಯಕ್ಕಿಂತ ಹೆಚ್ಚಿತ್ತು. ಆದರೆ, ಉಗ್ರರನ್ನು ಸಾಕಿಕೊಳ್ಳಲು ಆರಂಭಿಸಿದಾಗಿನಿಂದ ಅದರ ಆರ್ಥಿಕತೆ ಅಧೋಗತಿಗೆ ಸರಿಯಲು ಆರಂಭಿಸಿತು. ಈಗ ಅದಕ್ಕೆ ಆರ್ಥಿಕತೆ ಸುಧಾರಿಸುವುದು, ಜನರ ಬದುಕು ನೆಮ್ಮದಿಯಿಂದ ಇರುವುದು ಬೇಕಿಲ್ಲ. ಆಟಂ ಬಾಂಬ್ ಗಳ ಸಂಗ್ರಹ ಹೆಚ್ಚಾಗಬೇಕಿದೆ.

ಹೀಗಾಗಿಯೇ ಪಾಕಿಸ್ತಾನ ಪರಮಾಣು ಬಾಂಬ್‌ಗಳನ್ನು ತಯಾರಿಸುವಲ್ಲಿ ಮುಂದಿದೆ. ಈ ನಿಟ್ಟಿನಲ್ಲಿಯೇ ಅದು ಆರ್ಥಿಕವಾಗಿ ದಿವಾಳಿಯಾಗುವ ಆತಂಕ ಎದುರಿಸುತ್ತಿದೆ. ಹಸಿವು, ಬಡತನ, ನಿರುದ್ಯೋಗ ಸಮಸ್ಯೆಗಳಿಗೆ ಉತ್ತರ ಹುಡುಕುವಲ್ಲಿ ಭಾರೀ ಮಟ್ಟದಲ್ಲಿ ಸೋತು ಹೋಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಇದೇ ಉದ್ವಿಗ್ನತೆ ಮುಂದುವರಿದರೆ, 2025ರ ವೇಳೆಗೆ ಪಾಕ್‌ನ ಅಣ್ವಸ್ತ್ರಗಳ ಸಂಖ್ಯೆ 200 ದಾಟಲಿದೆ. ಒಂದು ವೇಳೆ ಎರಡೂ ರಾಷ್ಟ್ರಗಳ ಮಧ್ಯೆ ಯುದ್ಧ ಸಂಭವಿಸಿದರೆ, 16ರಿಂದ 36 ಟನ್‌ಗಳಷ್ಟು ಕಪ್ಪು ಕಾರ್ಬನ್‌ ವಾತಾವರಣದಲ್ಲಿ ಕರಗುತ್ತದೆ. ಇದರಿಂದಾಗಿ ಸೂರ್ಯನಿಂದ ಭೂಮಿಯು ಪಡೆಯುವ ಬೆಳಕು ಶೇ.20ರಿಂದ 35ರಷ್ಟು ಕಡಿಮೆಯಾಗುತ್ತದೆ. ಭೂಮಿಯು 2ರಿಂದ 5 ಸೆಲ್ಸಿಯಸ್‌ನಷ್ಟು ತಂಪಾಗುತ್ತದೆ. ಹವಾಮಾನದ ಮೇಲೂ ಪರಿಣಾಮ ಬೀರುತ್ತದೆ. ಮುಂದಿನ ಪೀಳಿಗೆ ಕಪ್ಪು ಛಾಯೆಯಲ್ಲಿ ಬದುಕು ಸವಿಸುವುದಂತೂ ಸತ್ಯ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದಾಗಿನಿಂದ ಭಾರತದ ಬತ್ತಳಿಕೆಯಲ್ಲಿ ಅಣ್ವಸ್ತ್ರಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ದೇಶದ ಆರ್ಥಿಕತೆಯೂ ಹೆಚ್ಚಾಗುತ್ತಿದೆ. ಹೀಗಾಗಿಯೇ ಶತೃ ರಾಷ್ಟ್ರಗಳಿಗೆ ಭಯ ಶುರುವಾಗುತ್ತಿದೆ.

ಸ್ಟಾಕ್‌ಹೋಮ್‌ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ 2020ರಲ್ಲಿ ಪ್ರಕಟಿಸಿದ ವರದಿಯಂತೆ ಒಂದೇ ವರ್ಷದಲ್ಲಿ ಭಾರತದ ಬತ್ತಳಿಕೆಯಲ್ಲಿ 10 ಅಣ್ವಸ್ತ್ರಗಳು ಸೇರ್ಪಡೆಯಾಗಿದ್ದವು. ಜಗತ್ತಿನ ಇತರ ರಾಷ್ಟ್ರಗಳಿಗೆ ಈಗ ಭಾರತ ದೊಡ್ಡ ರಕ್ಷಣಾ ಪರಿಕರಗಳನ್ನು ರಫ್ತು ಮಾಡುವ ರಾಷ್ಟ್ರವಾಗಿದೆ. ರಕ್ಷಣಾ ವ್ಯವಸ್ಥೆಯಲ್ಲಿ ಸಾಕಷ್ಟು ಮುಂದಿರುವ ರಾಷ್ಟ್ರಗಳೂ ಈಗ ಭಾರತದ ಮೇಲೆಯೇ ಅವಲಂಬನೆಯಾಗಿವೆ. ಇದು ಕೂಡ ಮೋದಿ ಮೋಡಿಯೇ ಎಂದು ಜಗತ್ತು ಕೊಂಡಾಡುತ್ತಿದೆ. ಅದಕ್ಕಾಗಿಯೇ ಮೋದಿ ಇತ್ತೀಚೆಗೆ ಪ್ರಚಾರದಲ್ಲಿ ಸಂದರ್ಭದಲ್ಲಿ ಭಾರತ ದೊಡ್ಡ ಅಣ್ವಸ್ತ್ರ ತಯಾರಿ ರಾಷ್ಟ್ರವಷ್ಟೇ ಅಲ್ಲ, ಅದಕ್ಕೆ ಅವುಗಳನ್ನು ಸಿಡಿಸುವುದು ಗೊತ್ತು ಎಂದು ಹೇಳಿ ಶತೃರಾಷ್ಟ್ರಗಳ ಅಹಂಕಾರಕ್ಕೆ ಉತ್ತರ ನೀಡಿದ್ದರು. ಅದಕ್ಕಾಗಿಯೇ ಗಡಿ ಈಗ ಶಾಂತವಾಗಿದೆ ಅಲ್ಲವೇ?

Tags: IndiamodiPakistanWar
SendShareTweet
Previous Post

ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ ಎನ್ನುವವರು ಈ ಸ್ಟೋರಿ ಓದಲೇಬೇಕು!

Next Post

ಕೇಜ್ರಿವಾಲ್ ಶಿಷ್ಯ ಎಂದು ಅಪ್ಪಿಕೊಂಡಿದ್ದ ಅಣ್ಣಾ ಹಜಾರೆಯೇ ಬಹಿರಂಗವಾಗಿ ಮತ ಹಾಕಬೇಡಿ ಎಂದು ಹೇಳಿದಾಗ………..

Related Posts

ರಾಜ್ಯದಲ್ಲಿ ಮುಂಗಾರು ಚುರುಕ; ಕೆಲವೆಡೆ ಅವಾಂತರ ಸೃಷ್ಟಿ
ಕೃಷಿ-ಪರಿಸರ

ರಾಜ್ಯದಲ್ಲಿ ಮುಂಗಾರು ಚುರುಕ; ಕೆಲವೆಡೆ ಅವಾಂತರ ಸೃಷ್ಟಿ

ಚಿನ್ನ ಅಡವಿಟ್ಟು ಸಾಲ ಪಡೆಯೋ ಮುನ್ನ…
ವಾಣಿಜ್ಯ-ವ್ಯಾಪಾರ

ಚಿನ್ನ ಅಡವಿಟ್ಟು ಸಾಲ ಪಡೆಯೋ ಮುನ್ನ…

ಚಿನ್ನದಷ್ಟೇ ಲಾಭದಾಯಕ ಗೋಲ್ಡ್ ಇಟಿಎಫ್ ಹೂಡಿಕೆ :  ಹಾಗಾದ್ರೆ ಏನಿದು?
ವಾಣಿಜ್ಯ-ವ್ಯಾಪಾರ

ಚಿನ್ನದಷ್ಟೇ ಲಾಭದಾಯಕ ಗೋಲ್ಡ್ ಇಟಿಎಫ್ ಹೂಡಿಕೆ : ಹಾಗಾದ್ರೆ ಏನಿದು?

ಬೆಂಗಳೂರಿಗೆ ಭಾರೀ ಮಳೆ; ವರ್ಕ್ ಫ್ರಮ್ ಹೋಮ್
ಕೃಷಿ-ಪರಿಸರ

ರಾಜ್ಯದಲ್ಲಿ ಮತ್ತೆ ಚುರುಕುಗೊಂಡ ಮಳೆ

ಅಲ್ಪಾವಧಿಗೆ ಹೂಡಿಕೆ ಮಾಡಿ, ಹೆಚ್ಚಿನ ಲಾಭ ಗಳಿಸುವುದು ಹೇಗೆ? ಇಲ್ಲಿದೆ ವಿವರ
ವಾಣಿಜ್ಯ-ವ್ಯಾಪಾರ

ಅಲ್ಪಾವಧಿಗೆ ಹೂಡಿಕೆ ಮಾಡಿ, ಹೆಚ್ಚಿನ ಲಾಭ ಗಳಿಸುವುದು ಹೇಗೆ? ಇಲ್ಲಿದೆ ವಿವರ

ಇದ್ದ ಮೂವರ ಪೈಕಿ ಕದ್ದವರ್ಯಾರು ಎನ್ನುವಂತಾದ RCB ದುರಂತ: 12 ಸಾವಿನ ಬಳಿಕ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆ
ವಿಶೇಷ ಅಂಕಣ

ಇದ್ದ ಮೂವರ ಪೈಕಿ ಕದ್ದವರ್ಯಾರು ಎನ್ನುವಂತಾದ RCB ದುರಂತ: 12 ಸಾವಿನ ಬಳಿಕ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆ

Next Post
ನಾನು ಖಿನ್ನತೆಗೆ ಜಾರಲೆಂದು ಮೋದಿ ಭಯಸಿದ್ದಾರೆ; ಕೇಜ್ರಿವಾಲ್

ಕೇಜ್ರಿವಾಲ್ ಶಿಷ್ಯ ಎಂದು ಅಪ್ಪಿಕೊಂಡಿದ್ದ ಅಣ್ಣಾ ಹಜಾರೆಯೇ ಬಹಿರಂಗವಾಗಿ ಮತ ಹಾಕಬೇಡಿ ಎಂದು ಹೇಳಿದಾಗ...........

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಹೋಮ್ ಲೋನ್ ಮಾಡುವುದಿದ್ದರೆ ಈಗಲೇ ಮಾಡಿ!

ಹೋಮ್ ಲೋನ್ ಮಾಡುವುದಿದ್ದರೆ ಈಗಲೇ ಮಾಡಿ!

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

ಸಿಎಂ ಮನೆಗೆ ಬಾಂಬ್ ಬೆದರಿಕೆ ಕರೆ

ಸಿಎಂ ಮನೆಗೆ ಬಾಂಬ್ ಬೆದರಿಕೆ ಕರೆ

ಆಂಧ್ರ ಕರ್ನಾಟಕ ನಡುವೆ ತಾರಕಕ್ಕೇರಿದ ಮಾವು ಮಹಾಯುದ್ಧ; ಕರ್ನಾಟಕದ ರೈತರ ಮೇಲೆ ನಾಯ್ಡು ಗದಾಪ್ರಹಾರ ಮಾಡಿದ್ದೇಕೆ?

ಆಂಧ್ರ ಕರ್ನಾಟಕ ನಡುವೆ ತಾರಕಕ್ಕೇರಿದ ಮಾವು ಮಹಾಯುದ್ಧ; ಕರ್ನಾಟಕದ ರೈತರ ಮೇಲೆ ನಾಯ್ಡು ಗದಾಪ್ರಹಾರ ಮಾಡಿದ್ದೇಕೆ?

Recent News

ಹೋಮ್ ಲೋನ್ ಮಾಡುವುದಿದ್ದರೆ ಈಗಲೇ ಮಾಡಿ!

ಹೋಮ್ ಲೋನ್ ಮಾಡುವುದಿದ್ದರೆ ಈಗಲೇ ಮಾಡಿ!

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

ಸಿಎಂ ಮನೆಗೆ ಬಾಂಬ್ ಬೆದರಿಕೆ ಕರೆ

ಸಿಎಂ ಮನೆಗೆ ಬಾಂಬ್ ಬೆದರಿಕೆ ಕರೆ

ಆಂಧ್ರ ಕರ್ನಾಟಕ ನಡುವೆ ತಾರಕಕ್ಕೇರಿದ ಮಾವು ಮಹಾಯುದ್ಧ; ಕರ್ನಾಟಕದ ರೈತರ ಮೇಲೆ ನಾಯ್ಡು ಗದಾಪ್ರಹಾರ ಮಾಡಿದ್ದೇಕೆ?

ಆಂಧ್ರ ಕರ್ನಾಟಕ ನಡುವೆ ತಾರಕಕ್ಕೇರಿದ ಮಾವು ಮಹಾಯುದ್ಧ; ಕರ್ನಾಟಕದ ರೈತರ ಮೇಲೆ ನಾಯ್ಡು ಗದಾಪ್ರಹಾರ ಮಾಡಿದ್ದೇಕೆ?

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಹೋಮ್ ಲೋನ್ ಮಾಡುವುದಿದ್ದರೆ ಈಗಲೇ ಮಾಡಿ!

ಹೋಮ್ ಲೋನ್ ಮಾಡುವುದಿದ್ದರೆ ಈಗಲೇ ಮಾಡಿ!

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

ಜೀವನ ಪರ್ಯಂತ 12 ಸಾವಿರರೂ. ಪಿಂಚಣಿ ಪಡೆಯೋದು ಹೇಗೆ?

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat