ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಾಣಿಜ್ಯ-ವ್ಯಾಪಾರ

20 ವರ್ಷದ ಸಾಲವನ್ನು 10 ವರ್ಷಕ್ಕೆ ತೀರಿಸೋದು ಹೇಗೆ?

June 27, 2025
Share on WhatsappShare on FacebookShare on Twitter

ಉಳಿಸಿದ ಹಣವನ್ನೋ, ಚಿನ್ನ ಮಾರಾಟ ಮಾಡಿಯೋ, ಪಿಎಫ್ ಮೊತ್ತವನ್ನೋ ವಿತ್ ಡ್ರಾ ಮಾಡಿ ಮನೆ ಖರಿದಿಸಿರುತ್ತೇವೆ. ಬ್ಯಾಂಕಿನಲ್ಲಿ ಸಾಲ ಪಡೆದು ಮನೆ ಕಟ್ಟಿಸಿರುತ್ತೇವೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಿರುತ್ತೇವೆ. ಆದರೆ, ಜೀವನದ ಉಳಿದ ಭಾಗದ 20 ವರ್ಷದವರೆಗೆ ನಾವು ಪ್ರತಿ ತಿಂಗಳು ಇಎಂಐ ಕಟ್ಟಬೇಕಾದ ಅನಿವಾರ್ಯಕ್ಕೆ ಸಿಲುಕುತ್ತೇವೆ. ಪ್ರತಿ ತಿಂಗಳು ಇಎಂಐಗೆ ಹಣ ಹೊಂದಿಸುವ ಲೆಕ್ಕಾಚಾರ ಕಾಡುತ್ತದೆ. ಆದರೆ, 20 ವರ್ಷದ ಸಾಲವನ್ನ ಹತ್ತೇ ವರ್ಷಕ್ಕೆ ತೀರಿಸಲು ಸ್ಮಾರ್ಟ್ ದಾರಿಯೊಂದಿದೆ. ಹಾಗಾದ್ರೆ ಆ ದಾರಿ ಯಾವ್ದು? ಇಲ್ಲಿದೆ ನೋಡಿ ಮಾಹಿತಿ.

50 ಲಕ್ಷ ರೂ. ಮನೆ ಸಾಲ, 20 ವರ್ಷ ಅವಧಿ
ಪ್ರತಿ ತಿಂಗಳೂ ಇಎಂಐ ಕಟ್ಟೋ ಹೊಣೆ
ಆದ್ರೆ, ಸ್ಮಾರ್ಟ್ ಯೋಜನೆ ಮೂಲಕ ದುಡ್ಡು ಉಳಿಸಿ

ಸಾಮಾನ್ಯವಾಗಿ ಹೆಚ್ಚಿನ ಜನ ಅಪಾರ್ಟ್ ಮೆಂಟ್ ಖರೀದಿಗೆ 20 ವರ್ಷದ ಅವಧಿಗಾಗಿ ಸಾಲ ಪಡೆಯುತ್ತಾರೆ. 50 ಲಕ್ಷ ರೂಪಾಯಿ ಸಾಲವನ್ನು 20 ವರ್ಷಗಳವರೆಗೆ ಇಎಂಐ ಪಾವತಿಸುತ್ತ ಹೋಗುತ್ತಾರೆ. ಆದ್ರೆ, ನಾವು ಕಟ್ಟುವ ಇಎಂಐ ಮಾದರಿಯಲ್ಲೇ ಸ್ವಲ್ಪ ಸ್ಮಾರ್ಟ್ ಆದರೆ ಸಾಕು, 5-10 ವರ್ಷಗಳವರೆಗೆ ಸಾಲದ ಅವಧಿಯನ್ನು ಕಡಿಮೆ ಮಾಡಬಹುದಾಗಿದೆ.

50 ಲಕ್ಷ ಸಾಲಕ್ಕೆ 48 ಲಕ್ಷ ಬಡ್ಡಿಯೇ ಆಗತ್ತೆ
20 ವರ್ಷಗಳಲ್ಲಿ ಕಟ್ಟುವ ಬಡ್ಡಿಯೇ 48 ಲಕ್ಷ ರೂ.
ಹಾಗಾಗಿ, ಪ್ರತಿ ವರ್ಷ ಇಎಂಐ ಹೆಚ್ಚಳ ಅತ್ಯವಶ್ಯಕ

ಸುಮ್ಮನೆ ಲೆಕ್ಕಾಚಾರ ಹಾಕಿ ನೋಡಿದರೆ, 20 ವರ್ಷಗಳವರೆಗೆ ಇಎಂಐ ಕಟ್ಟಿದರೆ, 50 ಲಕ್ಷ ರೂ. ಸಾಲಕ್ಕೆ 48 ಲಕ್ಷ ರೂ. ಬಡ್ಡಿಯೇ ಆಗುತ್ತದೆ. ಅಲ್ಲಿಗೆ, ನಾವು ಸಾಲದ ಮೊತ್ತದಷ್ಟೇ ಬಡ್ಡಿ ಕಟ್ಟಿದಂತಾಗುತ್ತದೆ. ಆದರೆ, ಪ್ರತಿ ತಿಂಗಳು ಕಟ್ಟುವ ಇಎಂಐ ಮೊತ್ತದಲ್ಲಿ ವರ್ಷಕ್ಕೆ ಶೇ.5ರಿಂದ ಶೇ.10ರಷ್ಟು ಹೆಚ್ಚಳ ಮಾಡುತ್ತ ಹೋದರೆ, ನೀವು ಕೇವಲ ಹತ್ತೇ ವರ್ಷದಲ್ಲಿ ಸಾಲದ ಹೊರೆಯಿಂದ ಮುಕ್ತರಾಗಬಹುದಾಗಿದೆ. ಇದರಿಂದ ಸಮಯ ಉಳಿಯುವ ಜತೆಗೆ ಲಕ್ಷಾಂತರ ರೂಪಾಯಿ ಉಳಿಸಬಹುದಾಗಿದೆ.

20 ವರ್ಷಕ್ಕೆ 220 ಇಎಂಐ ಕಟ್ಟಬೇಕು
ಆದ್ರೆ, ವರ್ಷಕ್ಕೆ ಶೇ.5ರಷ್ಟು ಏರಿಕೆ ಮಾಡಿ
12-13 ವರ್ಷದಲ್ಲೇ ಸಾಲ ತೀರತ್ತೆ ನೋಡಿ

ಉದಾಹರಣೆಗೆ, ನೀವು ಶೇ.8.5ರಷ್ಟು ಬಡ್ಡಿದರದೊಂದಿಗೆ 50 ಲಕ್ಷ ರೂಪಾಯಿ ಸಾಲ ಪಡೆದಿದ್ದೀರಿ. 20 ವರ್ಷಗಳ ಸಾಲ ಪಡೆದುಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಪ್ರತಿ ವರ್ಷ ಶೇ.5ರಷ್ಟು ಇಎಂಐಯನ್ನು ಹೆಚ್ಚಿಸುತ್ತ ಹೋದರೆ, ನೀವು 80 ಇಎಂಐಗಳನ್ನು ಉಳಿಸುತ್ತೀರಿ. 6-7 ವರ್ಷ ಕಡಿಮೆ ಅವಧಿಯಲ್ಲೇ ಸಾಲ ತೀರಿಸುತ್ತೀರಿ. ಇದರಿಂದ ನಿಮಗೆ 16 ಲಕ್ಷ ರೂಪಾಯಿ ಉಳಿಯುತ್ತದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಪ್ರತಿ ವರ್ಷ ಶೇ.10ರಷ್ಟು ಇಎಂಐ ಹೆಚ್ಚಿಸಿ
ಕೇವಲ 10 ವರ್ಷದಲ್ಲಿ ಸಾಲದಿಂದ ಮುಕ್ತಿ ಹೊಂದಿ
ಅಲ್ಲದೆ, ಬರೋಬ್ಬರಿ 22 ಲಕ್ಷ ರೂ. ಉಳಿಸಿ

ನಿಮ್ಮ ಆದಾಯ ಜಾಸ್ತಿಯಾಗುತ್ತಿದೆ, ಆಫೀಸಿನಲ್ಲಿ ಒಳ್ಳೆಯ ಇನ್ ಕ್ರಿಮೆಂಟ್ ಸಿಗುತ್ತಿದೆ ಅಂದ್ರೆ, ಪ್ರತಿ ವರ್ಷ ಇಎಂಐ ಮೊತ್ತದಲ್ಲಿ ಶೇ.10ರಷ್ಟು ಹೆಚ್ಚಿಸಬೇಕು. ಉದಾಹರಣೆಗೆ ನೀವು, ಪ್ರತಿ ತಿಂಗಳು 25 ಸಾವಿರ ರೂ. ಇಎಂಐ ಕಟ್ಟುತ್ತಿದ್ದರೆ, ಮುಂದಿನ ವರ್ಷದಿಂದ 27,500 ರೂ. ಇಎಂಐ ಕಟ್ಟಬೇಕು. ಆಗ, ಕೇವಲ 10 ವರ್ಷದಲ್ಲಿಯೇ ನಿಮ್ಮ ಸಾಲ ಮುಗಿಯುತ್ತದೆ. ಇದರಿಂದ 22 ಲಕ್ಷ ರೂಪಾಯಿ ಬಡ್ಡಿ ಕಟ್ಟುವುದು ಕೂಡ ತಪ್ಪುತ್ತದೆ. ಆಗ ನೀವು 109 ಇಎಂಐಗಳನ್ನು ಉಳಿಸಬಹುದು.

ಇದೇ ರೀತಿ ವರ್ಷಕ್ಕೆ ಶೇ.15ರಷ್ಟು ಇಎಂಐ ಹೆಚ್ಚಿಸುತ್ತ ಹೋದರೆ, 25 ಲಕ್ಷ ರೂಪಾಯಿ ಉಳಿತಾಯವಾಗುತ್ತದೆ. 125 ಇಎಂಐಗಳನ್ನುಉಳಿಸಿದಂತಾಗುತ್ತದೆ. ಹಾಗೆಯೇ, ಶೇ.20ರಷ್ಟು ಹೆಚ್ಚಿಸುತ್ತ ಹೋದರೆ, 28 ಲಕ್ಷ ರೂಪಾಯಿ ಉಳಿಯುತ್ತದೆ. ಇದರ ಜತೆಗೆ 136 ಇಎಂಐಗಳನ್ನು ಉಳಿಸಬಹುದಾಗಿದೆ. ಹೀಗೆ, ಸ್ಮಾರ್ಟ್ ಉಳಿತಾಯದ ಮೂಲಕ ಸಾಲದ ಮೊತ್ತವನ್ನು ಕಡಿಮೆ ಮಾಡುವ ಜತೆಗೆ, ಬೇಗನೆ ಸಾಲವನ್ನು ತೀರಿಸಬಹುದಾಗಿದೆ.

Tags: Homehome loanLoan
SendShareTweet
Previous Post

ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ವ್ಯಾಪಾರಕ್ಕೆ ನಿಷೇಧ! ಪ್ರಾಣಿಗಳು ಮತ್ತು ರೈತರಿಗೆ ಸಂಕೀರ್ಣ ಪರಿವರ್ತನೆ

Next Post

21ನೇ ವಯಸ್ಸಿಗೆ 2 ಕಂಪನಿಗೆ ಸಿಇಒ: 400 ಮಂದಿಗೆ ಉದ್ಯೋಗ: ಯಾರೀ ನಾರಿ?

Related Posts

‘ಬೆಳ್ಳಿ’ ಐ ಲವ್ ಯೂ…ಬೆಳ್ಳಿ ಖರೀದಿಗೆ ಇದು ಸೂಕ್ತ ಸಮಯವೇ?
ವಾಣಿಜ್ಯ-ವ್ಯಾಪಾರ

‘ಬೆಳ್ಳಿ’ ಐ ಲವ್ ಯೂ…ಬೆಳ್ಳಿ ಖರೀದಿಗೆ ಇದು ಸೂಕ್ತ ಸಮಯವೇ?

ಹೋಟೆಲ್ ಬಿಸಿನೆಸ್ ಮಾಡ್ತೀರಾ?ಸಿಗತ್ತೆ 5 ಲಕ್ಷ ರೂ.ವರೆಗೆ ಸಹಾಯಧನ
ವಾಣಿಜ್ಯ-ವ್ಯಾಪಾರ

ಹೋಟೆಲ್ ಬಿಸಿನೆಸ್ ಮಾಡ್ತೀರಾ?ಸಿಗತ್ತೆ 5 ಲಕ್ಷ ರೂ.ವರೆಗೆ ಸಹಾಯಧನ

ದುಡ್ಡು ಉಳಿಸಬೇಕಾ? ಹಾಗಾದ್ರೆ50-30-20 ರೂಲ್ ಫಾಲೋ ಮಾಡಿ
ವಾಣಿಜ್ಯ-ವ್ಯಾಪಾರ

ದುಡ್ಡು ಉಳಿಸಬೇಕಾ? ಹಾಗಾದ್ರೆ50-30-20 ರೂಲ್ ಫಾಲೋ ಮಾಡಿ

ತಿಂಗಳಿಗೆ 8 ಸಾವಿರ ಉಳಿಸಿ,ಭರ್ಜರಿ 26 ಲಕ್ಷ ರೂ. ಗಳಿಸಿ
ವಾಣಿಜ್ಯ-ವ್ಯಾಪಾರ

ತಿಂಗಳಿಗೆ 8 ಸಾವಿರ ಉಳಿಸಿ,ಭರ್ಜರಿ 26 ಲಕ್ಷ ರೂ. ಗಳಿಸಿ

ಎಲ್ಐಸಿ ಪಾಲಿಸಿ ಸರೆಂಡರ್ ಮಾಡೋದು ಹೇಗೆ?
ವಾಣಿಜ್ಯ-ವ್ಯಾಪಾರ

ಎಲ್ಐಸಿ ಪಾಲಿಸಿ ಸರೆಂಡರ್ ಮಾಡೋದು ಹೇಗೆ?

ಎಲ್ಐಸಿ ಪಾಲಿಸಿ ಮೇಲೆ ಕಡಿಮೆಬಡ್ಡಿಗೆ ಸಾಲ ಪಡೆಯೋದು ಹೇಗೆ?
ರಾಜ್ಯ

ಎಲ್ಐಸಿ ಪಾಲಿಸಿ ಮೇಲೆ ಕಡಿಮೆಬಡ್ಡಿಗೆ ಸಾಲ ಪಡೆಯೋದು ಹೇಗೆ?

Next Post
21ನೇ ವಯಸ್ಸಿಗೆ 2 ಕಂಪನಿಗೆ ಸಿಇಒ: 400 ಮಂದಿಗೆ ಉದ್ಯೋಗ: ಯಾರೀ ನಾರಿ?

21ನೇ ವಯಸ್ಸಿಗೆ 2 ಕಂಪನಿಗೆ ಸಿಇಒ: 400 ಮಂದಿಗೆ ಉದ್ಯೋಗ: ಯಾರೀ ನಾರಿ?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕಾಲ್ತುಳಿತ ಪ್ರಕರಣ: ಮಾಜಿ ಕಮಿಷನರ್ ಹೇಳಿಕೆ ದಾಖಲು

ಕಾಲ್ತುಳಿತ ಪ್ರಕರಣ: ಮಾಜಿ ಕಮಿಷನರ್ ಹೇಳಿಕೆ ದಾಖಲು

ಬ್ರೇಕ್ ಫೇಲ್ ಆಗಿ ಡಿವೈಡರ್ ಗೆ ಬಸ್ ಡಿಕ್ಕಿ

ಬ್ರೇಕ್ ಫೇಲ್ ಆಗಿ ಡಿವೈಡರ್ ಗೆ ಬಸ್ ಡಿಕ್ಕಿ

ಏಕದಿನ ಕ್ರಿಕೆಟ್​ನಲ್ಲಿ ಹೊಸ ನಿಯಮ ಪರಿಚಯಿಸಿದ ಐಸಿಸಿ; ಏನಿದು ನಿಯಮ? ಬ್ಯಾಟ್ಸ್‌ಮನ್‌ಗಳ ಅಧಿಪತ್ಯಕ್ಕೆ ಬ್ರೇಕ್?

ಏಕದಿನ ಕ್ರಿಕೆಟ್​ನಲ್ಲಿ ಹೊಸ ನಿಯಮ ಪರಿಚಯಿಸಿದ ಐಸಿಸಿ; ಏನಿದು ನಿಯಮ? ಬ್ಯಾಟ್ಸ್‌ಮನ್‌ಗಳ ಅಧಿಪತ್ಯಕ್ಕೆ ಬ್ರೇಕ್?

ಭಾರತದ ಬೌಲಿಂಗ್ ವಿಭಾಗದ ವೈಫಲ್ಯಕ್ಕೆ ಚಾಟಿ ಬೀಸಿದ ಶಮಿ; ಬುಮ್ರಾ ನೋಡಿ ಕಲಿಯಿರಿ ಎಂದು ವೇಗಿ

ಭಾರತದ ಬೌಲಿಂಗ್ ವಿಭಾಗದ ವೈಫಲ್ಯಕ್ಕೆ ಚಾಟಿ ಬೀಸಿದ ಶಮಿ; ಬುಮ್ರಾ ನೋಡಿ ಕಲಿಯಿರಿ ಎಂದು ವೇಗಿ

Recent News

ಕಾಲ್ತುಳಿತ ಪ್ರಕರಣ: ಮಾಜಿ ಕಮಿಷನರ್ ಹೇಳಿಕೆ ದಾಖಲು

ಕಾಲ್ತುಳಿತ ಪ್ರಕರಣ: ಮಾಜಿ ಕಮಿಷನರ್ ಹೇಳಿಕೆ ದಾಖಲು

ಬ್ರೇಕ್ ಫೇಲ್ ಆಗಿ ಡಿವೈಡರ್ ಗೆ ಬಸ್ ಡಿಕ್ಕಿ

ಬ್ರೇಕ್ ಫೇಲ್ ಆಗಿ ಡಿವೈಡರ್ ಗೆ ಬಸ್ ಡಿಕ್ಕಿ

ಏಕದಿನ ಕ್ರಿಕೆಟ್​ನಲ್ಲಿ ಹೊಸ ನಿಯಮ ಪರಿಚಯಿಸಿದ ಐಸಿಸಿ; ಏನಿದು ನಿಯಮ? ಬ್ಯಾಟ್ಸ್‌ಮನ್‌ಗಳ ಅಧಿಪತ್ಯಕ್ಕೆ ಬ್ರೇಕ್?

ಏಕದಿನ ಕ್ರಿಕೆಟ್​ನಲ್ಲಿ ಹೊಸ ನಿಯಮ ಪರಿಚಯಿಸಿದ ಐಸಿಸಿ; ಏನಿದು ನಿಯಮ? ಬ್ಯಾಟ್ಸ್‌ಮನ್‌ಗಳ ಅಧಿಪತ್ಯಕ್ಕೆ ಬ್ರೇಕ್?

ಭಾರತದ ಬೌಲಿಂಗ್ ವಿಭಾಗದ ವೈಫಲ್ಯಕ್ಕೆ ಚಾಟಿ ಬೀಸಿದ ಶಮಿ; ಬುಮ್ರಾ ನೋಡಿ ಕಲಿಯಿರಿ ಎಂದು ವೇಗಿ

ಭಾರತದ ಬೌಲಿಂಗ್ ವಿಭಾಗದ ವೈಫಲ್ಯಕ್ಕೆ ಚಾಟಿ ಬೀಸಿದ ಶಮಿ; ಬುಮ್ರಾ ನೋಡಿ ಕಲಿಯಿರಿ ಎಂದು ವೇಗಿ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕಾಲ್ತುಳಿತ ಪ್ರಕರಣ: ಮಾಜಿ ಕಮಿಷನರ್ ಹೇಳಿಕೆ ದಾಖಲು

ಕಾಲ್ತುಳಿತ ಪ್ರಕರಣ: ಮಾಜಿ ಕಮಿಷನರ್ ಹೇಳಿಕೆ ದಾಖಲು

ಬ್ರೇಕ್ ಫೇಲ್ ಆಗಿ ಡಿವೈಡರ್ ಗೆ ಬಸ್ ಡಿಕ್ಕಿ

ಬ್ರೇಕ್ ಫೇಲ್ ಆಗಿ ಡಿವೈಡರ್ ಗೆ ಬಸ್ ಡಿಕ್ಕಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat