ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಾಣಿಜ್ಯ-ವ್ಯಾಪಾರ

ಚಿನ್ನ ಅಡವಿಟ್ಟು ಸಾಲ ಪಡೆಯೋ ಮುನ್ನ…

June 11, 2025
Share on WhatsappShare on FacebookShare on Twitter

ಹೊಸ ಮನೆ ಕಟ್ಟಬೇಕು, ಮಗಳ ಹೈಯರ್ ಎಜುಕೇಷನ್ ಗೆ ದುಡ್ಡು ಬೇಕು, ಮಗಳ ಮದುವೆ ಮಾಡಬೇಕು, ಸೈಟ್ ಖರೀದಿಸಬೇಕು… ಹೀಗೆ ಯಾವ್ದೇ ತುರ್ತು ಪರಿಸ್ಥಿತಿ ಬಂದ್ರೆ, ನಾವು ಮೊದ್ಲು ಚಿನ್ನವನ್ನು ಅಡಮಾನ ಇಟ್ಟು ಸಾಲ ತೆಗೆದುಕೊಳ್ತೀವಿ. ಹೀಗೆ ತುರ್ತು ಸಂದರ್ಭದಲ್ಲಿ ಚಿನ್ನವನ್ನ ಅಡಮಾನ ಇಟ್ಟು ಸಾಲ ಪಡೆಯೋರಿಗೆ ಆರ್ ಬಿ ಐ ಸಿಹಿ ಸುದ್ದಿ ನೀಡಿದೆ. ಹಾಗಾದ್ರೆ, ಆರ್ ಬಿ ಐ ಹೊಸ ನಿಯಮಗಳು ಯಾವವು? ಇವುಗಳಿಂದ ನಮಗೆ ಹೇಗೆ ಅನುಕೂಲ? ಇದೇ ಇವೊತ್ತಿನ ಸ್ಪೆಷಲ್ ಸ್ಟೋರಿ.


ಚಿನ್ನದ ಅಡಮಾನಕ್ಕೆ ಇನ್ನು ಸಿಗತ್ತೆ 85% ಸಾಲ
ಎಲ್ ಟಿ ವಿ ಪ್ರಮಾಣ ಜಾಸ್ತಿ ಮಾಡಿದ ಆರ್ ಬಿ ಐ
ಹೊಸ ನಿಯಮಗಳಿಂದ ನಮಗೆ ಏನೆಲ್ಲ ಅನುಕೂಲ?

ಇದುವರೆಗೆ ಲೋನ್ ಟು ವ್ಯಾಲ್ಯೂ ಅಂದ್ರೆ, ನಾವು ಅಡಮಾನ ಇಡುವ ಚಿನ್ನದ ಒಟ್ಟು ಮೌಲ್ಯದ ಮೇಲೆ ಶೇ.75ರಷ್ಟು ಮೊತ್ತವನ್ನು ಸಾಲವಾಗಿ ನೀಡಲಾಗುತ್ತಿತ್ತು. ಆದರೆ, ಆರ್ ಬಿ ಐ ಇದನ್ನು ಶೇ.85ರಷ್ಟಕ್ಕೆ ಏರಿಕೆ ಮಾಡಿದೆ. ಇನ್ನುಮುಂದೆ ನಾವು ಒಂದು ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಡಮಾನ ಇಟ್ಟರೆ, ನಮಗೆ ಸಾಲವಾಗಿ 85 ಸಾವಿರ ರೂ. ಸಾಲ ನೀಡಲಾಗುತ್ತದೆ. ಇದಕ್ಕೂ ಮೊದಲು 75 ಸಾವಿರ ರೂ. ಸಾಲ ನೀಡಲಾಗುತ್ತಿತ್ತು.


2.5 ಲಕ್ಷ ರೂ.ವರೆಗೆ ಕ್ರೆಡಿಟ್ ಸ್ಕೋರ್ ಬೇಕಾಗಿಲ್ಲ
ಗ್ರಾಮೀಣ ಭಾಗದ ಜನರಿಗೂ ಇದ್ರಿಂದ ಅನುಕೂಲ
ಯಾರಿಗೆಲ್ಲ ಹೊಸ ನಿಯಮಗಳು ಅನ್ವಯ ಗೊತ್ತಾ?

ಯಾವುದೇ ದಾಖಲೆ ಇಲ್ಲದೆ, ಕ್ರೆಡಿಟ್ ಸ್ಕೋರ್ ಬೇಕಾಗಿಲ್ಲದೆ, ಹೆಚ್ಚಿನ ತಲೆನೋವು ಇಲ್ಲದೆ, ಚಿನ್ನವನ್ನು ಅಡಮಾನ ಇಟ್ಟು ಸುಮಾರು 2.5 ಲಕ್ಷ ರೂ.ವರೆಗೆ ಸಾಲ ಪಡೆಯಬಹುದಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ಜನರು ಸುಲಭವಾಗಿ ಸಾಲ ಪಡೆಯಬಹುದಾಗಿದೆ. ಹೊಸ ನಿಯಮಗಳು ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಕೋ-ಆಪರೇಟಿವ್ ಬ್ಯಾಂಕುಗಳಿಗೆ ಆರ್ ಬಿ ಐ ನಿಯಮಗಳು ಅನ್ವಯವಾಗುತ್ತವೆ. ಇಲ್ಲೆಲ್ಲ ಗ್ರಾಹಕರು ಸುಲಭವಾಗಿ ಸಾಲ ಪಡೆಯಬಹುದಾಗಿದೆ.


ಯಾರು ಎಷ್ಟು ಬೇಕಾದ್ರೂ ಅಡಮಾನ ಇಡಬಹುದಾ?
ಇದಕ್ಕೂ ನಿಯಮಗಳನ್ನು ರೂಪಿಸಿದೆ ಆರ್ ಬಿ ಐ
ಇಷ್ಟೇ ಅಡಮಾನ ಇರಿಸಲು ಇವೆ ನಿಯಮಗಳು

ನಮ್ಮ ಬಳಿ ತುಂಬ ಚಿನ್ನ ಇದೆ, ಅದನ್ನು ಅಡಮಾನ ಇಟ್ಟು ಸಾಲ ಪಡೆಯುತ್ತೇನೆ ಎಂದರೆ, ನೀವು ತಿಳ್ಕೊಂಡಿರೋದು ತಪ್ಪು. ಚಿನ್ನಾಭರಣಗಳಾದರೆ ಗರಿಷ್ಠ ಒಂದು ಕೆ.ಜಿ, ಚಿನ್ನದ ನಾಣ್ಯಗಳಾದರೆ 50 ಗ್ರಾಂ, ಬೆಳ್ಳಿಯ ಆಭರಣಗಳಾದರೆ 10 ಕೆ.ಜಿ, ಬೆಳ್ಳಿಯ ನಾಣ್ಯಗಳಾದರೆ 500 ಗ್ರಾಂ ಮಾತ್ರ ಅಡಮಾನ ಇರಿಸಲು ಆರ್ ಬಿ ಐ ಅನುಮತಿ ನೀಡಿದೆ.


ಚಿನ್ನದ ಸಾಲ ಪಡೆಯೋರಿಗೆ ಈ ನಿಯಮ ಇಂಪಾರ್ಟಂಟ್
ಶೀಘ್ರದಲ್ಲೇ ಚಿನ್ನ ವಾಪಸ್ ಕೊಡದಿದ್ದರೆ ಹೀಗೆ ಮಾಡಿ
ಗ್ರಾಹಕರ ರಕ್ಷಣೆಗೆ ನಿಂತ ಕೇಂದ್ರೀಯ ಬ್ಯಾಂಕ್

ಅವಶ್ಯಕತೆ ಎಂದು ಚಿನ್ನವನ್ನು ಅಡಮಾನ ಇರಿಸುತ್ತೇವೆ. ನಮ್ಮ ಕಷ್ಟ ನೀಗಿದ ಬಳಿಕ ಸಾಲ ತೀರಿಸಿ, ಚಿನ್ನವನ್ನು ವಾಪಸ್ ಪಡೆಯುತ್ತೇವೆ. ಹೀಗೆ ಸಾಲ ತೀರಿಸಿದ ಒಂದು ವಾರದೊಳಗೆ ಬ್ಯಾಂಕುಗಳು ಅಡಮಾನ ಇರಿಸಿದ ಚಿನ್ನವನ್ನು ವಾಪಸ್ ನೀಡಬೇಕು. ಹಾಗೊಂದು ವೇಳೆ, ನೀಡದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಹಾಗೆಯೇ, ಗ್ರಾಹಕರಿಗೆ 5 ಸಾವಿರ ರೂ. ಪರಿಹಾರ ನೀಡಬೇಕು ಎಂದೂ ಆರ್ ಬಿ ಐ ತಿಳಿಸಿದೆ.

ಅಷ್ಟೇ ಅಲ್ಲ, ಅಡವಿಟ್ಟ ಚಿನ್ನ ಅಥವಾ ಬೆಳ್ಳಿಯು ಸಾಲ ತೀರಿಸಿದ ನಂತರ ಗ್ರಾಹಕರಿಗೆ ವಾಪಸ್ ಕೊಡುವ ವೇಳೆ ಅವುಗಳು ಮೊದಲಿನ ಸ್ಥಿತಿಯಲ್ಲೇ ಇವೆಯೇ ಎಂಬುದನ್ನು ಗ್ರಾಹಕರು ಪರಿಶೀಲನೆ ಮಾಡಿಕೊಳ್ಳಬೇಕು. ಸಂಪೂರ್ಣ ಹಾನಿ ಅಥವಾ ಡ್ಯಾಮೇಜ್ ಆದರೆ, ಬ್ಯಾಂಕುಗಳೇ ಪೂರ್ಣ ಪರಿಹಾರ ನೀಡಬೇಕು ಎಂದು ಆರ್ ಬಿ ಐ ತಿಳಿಸಿದೆ. ಹಾಗಾಗಿ, ಆರ್ ಬಿ ಐ ಹೊಸ ನಿಯಮಗಳು ಗ್ರಾಹಕರಿಗೆ ಪೂರಕವಾಗಿವೆ.
ಚಿನ್ನದ ಬೆಲೆ ದಿನೇದಿನೆ ಜಾಸ್ತಿ ಆಗ್ತಿರೋದ್ರಿಂದ ಗೋಲ್ಡ್ ಮೇಲೆ ಹೂಡಿಕೆ ಮಾಡುವವರ ಪ್ರಮಾಣ ಜಾಸ್ತಿಯಾಗಿದೆ. ಆಭರಣ, ಬಿಸ್ಕತ್, ಕಾಯಿನ್ ಗಳನ್ನು ಖರೀದಿಸಿ, ಹೂಡಿಕೆ ಮಾಡಲಾಗುತ್ತಿದೆ. ಹಾಗಂತ, ಚಿನ್ನದ ಮೇಲೆ ಹೂಡಿಕೆ ಮಾಡೋದು ಅಂದ್ರೆ, ಚಿನ್ನ ಖರೀದಿ ಅಷ್ಟೇ ಅಲ್ಲ. ಗೋಲ್ಡ್ ಇಟಿಎಫ್ ಗಳ ಮೇಲೆ ಹೂಡಿಕೆ ಮಾಡಿಯೂ ಉತ್ತಮ ರಿಟರ್ನ್ಸ್ ಪಡೆಯಬಹುದಾಗಿದೆ. ಹಾಗಾದ್ರೆ ಏನಿದು ಗೋಲ್ಡ್ ಇಟಿಎಫ್? ಇದೇ ಇವತ್ತಿನ ವಿಶೇಷ ಸ್ಟೋರಿ.


ಏನಿದು ಗೋಲ್ಡ್ ಇಟಿಎಫ್ ಹೂಡಿಕೆ?
ಇದರ ಮೇಲೆ ಹೂಡಿಕೆ ಮಾಡುವುದು ಏಕೆ?
ಇತ್ತೀಚೆಗೆ ಇದು ಎಷ್ಟು ರಿಟರ್ನ್ಸ್ ನೀಡಿದೆ?

ಗೋಲ್ಡ್ ಇಟಿಎಫ್ ನ ವಿಸ್ತೃತ ರೂಪ ಎಂದರೆ ಗೋಲ್ಡ್ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ ಆಗಿದೆ. ಷೇರು ಮಾರುಕಟ್ಟೆಯಲ್ಲಿ ಕಂಪನಿಗಳ ಷೇರುಗಳನ್ನು ಖರೀದಿಸಿದ ರೀತಿಯಲ್ಲೇ ಗೋಲ್ಡ್ ಇಟಿಎಫ್ ಗಳನ್ನು ಖರೀದಿಸಬಹುದಾಗಿದೆ. ಒಂದು ಗೋಲ್ಡ್ ಇಟಿಎಫ್ ಎಂದರೆ ಒಂದು ಗ್ರಾಂ ಚಿನ್ನಕ್ಕೆ ಸಮ ಆಗಿದೆ. ಹೆಚ್ಚು ಯೂನಿಟ್ ಗಳನ್ನು ಕೂಡ ಖರೀದಿಸಬಹುದಾಗಿದೆ. ಇಲ್ಲಿ, ಭೌತಿಕ ಚಿನ್ನ ಇರುವುದಿಲ್ಲ. ಹೂಡಿಕೆ ಲೆಕ್ಕಾಚಾರಕ್ಕಾಗಿ ಇಟಿಎಫ್ ಗಳನ್ನು ಲೆಕ್ಕ ಹಾಕಲಾಗುತ್ತದೆ.

ಚಿನ್ನದ ಮೇಲೆ ಹೂಡಿಕೆ ಮಾಡೋದಿಕ್ಕೂ, ಗೋಲ್ಡ್ ಇಟಿಎಫ್ ಗಳ ಮೇಲೆ ಹೂಡಿಕೆ ಮಾಡೋದಿಕ್ಕೂ ಸಾಮ್ಯತೆಗಳಿವೆ. ಚಿನ್ನದ ಬೆಲೆ ಏರಿಕೆಯಾದಂತೆಲ್ಲ ಗೋಲ್ಡ್ ಇಟಿಎಫ್ ಗಳ ಬೆಲೆಯೂ ಜಾಸ್ತಿಯಾಗತ್ತೆ. ಬೆಲೆ ಕುಸಿದರೆ, ಇವುಗಳ ಬೆಲೆಯೂ ಕುಸಿಯುತ್ತೆ. ಹಾಗಾಗಿ, ಗೋಲ್ಡ್ ಇಟಿಎಫ್ ಗಳ ಮೇಲೆ ಹೂಡಿಕೆ ಮಾಡೋದು ಅಂದ್ರೆ, ಚಿನ್ನದ ಮೇಲೆ ಹೂಡಿಕೆ ಮಾಡಿದ ಹಾಗೆಯೇ. ಕಳೆದ 3 ವರ್ಷಗಳಲ್ಲಿ ಗೋಲ್ಡ್ ಇಟಿಎಫ್ ಮೇಲಿನ ಹೂಡಿಕೆಯು ಶೇ.21ರಷ್ಟು ರಿಟರ್ನ್ಸ್ ನೀಡಿದೆ.


ಗೋಲ್ಡ್ ಇಟಿಎಫ್ ಕಂಪನಿಗಳು ಯಾವುವು?
ಯಾವ ಇಟಿಎಫ್ ಗಳು ಹೆಚ್ಚು ಖ್ಯಾತಿ ಗಳಿಸಿವೆ?
ಇದಕ್ಕೆ ತೆರಿಗೆ ಅನ್ವಯ ಆಗತ್ತಾ?

ಮಾರುಕಟ್ಟೆಯಲ್ಲಿ ನೂರಾರು ಗೋಲ್ಡ್ ಇಟಿಎಫ್ ಗಳಿವೆ. ಹೆಚ್ಚು ಪ್ರಸಿದ್ಧಿ ಗಳಿಸಿದ ಗೋಲ್ಡ್ ಇಟಿಎಫ್ ಕಂಪನಿಗಳ ಹೆಸರು ತೆಗೆದುಕೊಳ್ಳೋದಾದ್ರೆ ಹತ್ತಾರಿವೆ. ಜೆರೋಧಾ ಗೋಲ್ಡ್ ಇಟಿಎಫ್, ನಿಪ್ಪಾನ್ ಇಂಡಿಯಾ ಇಟಿಎಫ್ ಗೋಲ್ಡ್ ಬೀಸ್, ಐಸಿಐಸಿಐ ಪ್ರುಡೆನ್ಶಿಯಲ್ ಗೋಲ್ಡ್ ಇಟಿಎಫ್ ಉದಾಹರಣೆಯಾಗಿವೆ. ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಹೂಡಿಕೆ ಮಾಡಿ, ಬಳಿಕ ಮಾರಾಟ ಮಾಡಿದರೆ ಶೇ.12.5ರಷ್ಟು ಎಲ್ ಟಿ ಸಿ ಜಿ ತೆರಿಗೆ ಅನ್ವಯವಾಗತ್ತೆ.


ಕಡಿಮೆ ಮೊತ್ತದಿಂದಲೂ ಹೂಡಿಕೆ ಸಾಧ್ಯ
ಇದಕ್ಕೆ ಬೇಕಾಗಿಲ್ಲ ಡಿಮ್ಯಾಟ್ ಖಾತೆ
ಹಣ ನಗದೀಕರಣವೂ ಈಗ ಸುಲಭ

ಗೋಲ್ಡ್ ಇಟಿಎಫ್ ಗಳಿಗೆ ಟಿಮ್ಯಾಟ್ ಖಾತೆಯ ಅಗತ್ಯವೇ ಇರುವುದಿಲ್ಲ. ಅಲ್ಲದೆ, 85-90 ರೂಪಾಯಿಯಿಂದ ಗೋಲ್ಡ್ ಇಟಿಎಫ್ ಗಳನ್ನು ಖರೀದಿಸಬಹುದಾಗಿದೆ. ಷೇರು ಮಾರುಕಟ್ಟೆ ಚಾಲ್ತಿಯ ವೇಳೆಯೇ ಗೋಲ್ಡ್ ಇಟಿಎಫ್ ಗಳನ್ನು ಮಾರಾಟ ಮಾಡಬಹುದಾದ ಕಾರಣ ಅಗತ್ಯ ಸಮಯದಲ್ಲಿ ಹಣಕ್ಕಾಗಿ ಮಾರಾಟ ಮಾಡಿ, ಕ್ಷಿಪ್ರವಾಗಿ ಹಣ ಪಡೆಯಬಹುದಾಗಿದೆ. ಗೋಲ್ಡ್ ಇಟಿಎಫ್ ಗಳ ಮಾರಾಟದ ವೆಚ್ಚ ಅನುಪಾತ ಅಥವಾ ಎಕ್ಸ್ ಪ್ರೆನ್ಸ್ ರೇಶಿಯೋ ಕೂಡ ಶೇ.0.30ರಿಂದ ಶೇ.1ರಷ್ಟು ಇರುತ್ತದೆ. ಹಾಗಾಗಿ, ಮಾರಾಟ ಮಾಡಿದಾಗ ಹೆಚ್ಚಿನ ಶುಲ್ಕ ಪಾವತಿಸೋ ಅಗತ್ಯ ಇರೋದಿಲ್ಲ.


ಚಿನ್ನದ ಮೇಲಿನ ಹೂಡಿಕೆಯೂ ಬಂಪರ್
ಒಂದು ವರ್ಷದಲ್ಲಿ ಶೇ.30ರಷ್ಟು ರಿಟರ್ನ್ಸ್
ಬೆಲೆಯೇರಿಕೆಯೇ ಹೂಡಿಕೆಗೆ ವರದಾನ

ಭೌತಿಕ ಚಿನ್ನ ಖರೀದಿಯೂ ಹೂಡಿಕೆಯ ದೃಷ್ಟಿಯಿಂದ ಇತ್ತೀಚೆಗೆ ಲಾಭದಾಯಕವಾಗಿದೆ. ಅದರಲ್ಲೂ, ಚಿನ್ನದ ಬೆಲೆಯು 10 ಗ್ರಾಂಗೆ 95 ಸಾವಿರ ರೂಪಾಯಿ ಆಸುಪಾಸು ಇದೆ. ಇದರಿಂದಾಗಿ ಚಿನ್ನ ಖರೀದಿಯೂ ಉತ್ತಮ ಹೂಡಿಕೆಯಾಗಿದೆ. ಅದರಲ್ಲೂ, ಚಿನ್ನವು ಕಳೆದ ಒಂದು ವರ್ಷದಲ್ಲಿ ಶೇ.30ರಷ್ಟು ರಿಟರ್ನ್ಸ್ ನೀಡಿದೆ. ಇದರಿಂದಾಗಿ ಚಿನ್ನ ಖರೀದಿಯು ಯಾವಾಗಲೂ ಸುರಕ್ಷತೆಯ ಹೂಡಿಕೆಯಾಗಿದೆ.

ಚಿನ್ನದ ಆಭರಣಗಳಿಗಿಂತ ಬಿಸ್ಕೆಟ್, ಕಾಯಿನ್ ರೂಪದಲ್ಲಿ ಚಿನ್ನ ಖರೀದಿಯು ಉತ್ತಮ ಎಂಬುದು ತಜ್ಞರ ಅಂಬೋಣವಾಗಿದೆ. ಆಭರಣ ಖರೀದಿಯಾದರೆ ಮೇಕಿಂಗ್ ಚಾರ್ಜ್, ವೇಸ್ಟೇಜ್ ಎಂದು ಹಲವು ಶುಲ್ಕಗಳು ಎದುರಾಗುತ್ತವೆ. ಇವು ಮಾರಾಟ ಮಾಡುವಾಗಲೂ ಹೆಚ್ಚಿನ ಶುಲ್ಕ ಕಡಿತಕ್ಕೆ ಕಾರಣವಾಗುತ್ತವೆ. ಹಾಗಾಗಿ, ಬಿಸ್ಕಟ್, ಕಾಯಿನ್ ಗಳ ರೂಪದಲ್ಲಿ ಚಿನ್ನವನ್ನು ಖರೀದಿಸುವುದು ಉತ್ತಮವಾಗಿದೆ.

ಗಮನಿಸಿ: ಗೋಲ್ಡ್ ಇಟಿಎಫ್ ಗಳ ರಿಟರ್ನ್ಸ್ ಮಾರುಕಟ್ಟೆ ಆಧಾರಿತವಾಗಿರುತ್ತದೆ. ಇದರಲ್ಲಿ ರಿಸ್ಕ್ ಕೂಡ ಇರುತ್ತದೆ. ನಿಮಗೆ ಹೂಡಿಕೆ ಕುರಿತು ಮಾಹಿತಿ ನೀಡುವುದಷ್ಟೇ ನಮ್ಮ ಉದ್ದೇಶ. ಹಾಗಾಗಿ, ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರ ಸಲಹೆಗಳನ್ನು ಪಡೆಯುವುದು ಮರೆಯದಿರಿ.

Tags: BankGoldMoneyPeoplepledging
SendShareTweet
Previous Post

ಚಿನ್ನದಷ್ಟೇ ಲಾಭದಾಯಕ ಗೋಲ್ಡ್ ಇಟಿಎಫ್ ಹೂಡಿಕೆ : ಹಾಗಾದ್ರೆ ಏನಿದು?

Next Post

ಮದ್ಯದ ದೊರೆ ಹೇಳಿದ್ದೆಲ್ಲ ಸುಳ್ಳಾ? ಮಲ್ಯ ಇನ್ನೂ ಕಟ್ಟುವ ಬಾಕಿ ಎಷ್ಟಿದೆ?

Related Posts

ತಿಂಗಳಿಗೆ 6 ಸಾವಿರ ರೂ. ಹೂಡಿಕೆಮಾಡಿ; 40 ಲಕ್ಷ ರೂ. ಗಳಿಸಿ
ವಾಣಿಜ್ಯ-ವ್ಯಾಪಾರ

ತಿಂಗಳಿಗೆ 6 ಸಾವಿರ ರೂ. ಹೂಡಿಕೆಮಾಡಿ; 40 ಲಕ್ಷ ರೂ. ಗಳಿಸಿ

ಚಿನ್ನದಷ್ಟೇ ಲಾಭದಾಯಕ ಗೋಲ್ಡ್ ಇಟಿಎಫ್ ಹೂಡಿಕೆ :  ಹಾಗಾದ್ರೆ ಏನಿದು?
ವಾಣಿಜ್ಯ-ವ್ಯಾಪಾರ

ಚಿನ್ನದಷ್ಟೇ ಲಾಭದಾಯಕ ಗೋಲ್ಡ್ ಇಟಿಎಫ್ ಹೂಡಿಕೆ : ಹಾಗಾದ್ರೆ ಏನಿದು?

ಅಲ್ಪಾವಧಿಗೆ ಹೂಡಿಕೆ ಮಾಡಿ, ಹೆಚ್ಚಿನ ಲಾಭ ಗಳಿಸುವುದು ಹೇಗೆ? ಇಲ್ಲಿದೆ ವಿವರ
ವಾಣಿಜ್ಯ-ವ್ಯಾಪಾರ

ಅಲ್ಪಾವಧಿಗೆ ಹೂಡಿಕೆ ಮಾಡಿ, ಹೆಚ್ಚಿನ ಲಾಭ ಗಳಿಸುವುದು ಹೇಗೆ? ಇಲ್ಲಿದೆ ವಿವರ

ಕ್ರೆಡಿಟ್, ಡೆಬಿಟ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು? ಇಲ್ಲಿದೆ ವಿವರ
ವಾಣಿಜ್ಯ-ವ್ಯಾಪಾರ

ಕ್ರೆಡಿಟ್, ಡೆಬಿಟ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು? ಇಲ್ಲಿದೆ ವಿವರ

ಬಜಾಜ್ ಫ್ರೀಡಂ 125: ಖರೀದಿಸಲು 4 ಪ್ರಮುಖ ಕಾರಣಗಳು, ಖರೀದಿಸದಿರಲು 2 ಮುಖ್ಯ ಕಾರಣಗಳು
ವಾಣಿಜ್ಯ-ವ್ಯಾಪಾರ

ಬಜಾಜ್ ಫ್ರೀಡಂ 125: ಖರೀದಿಸಲು 4 ಪ್ರಮುಖ ಕಾರಣಗಳು, ಖರೀದಿಸದಿರಲು 2 ಮುಖ್ಯ ಕಾರಣಗಳು

ಮಾರುತಿ ಕಾರುಗಳಿಗೆ ಜೂನ್ ತಿಂಗಳಲ್ಲಿ ಸಿಗಲಿದೆ 1 ಲಕ್ಷ ರೂವರೆಗೆ ರಿಯಾಯಿತಿ; ಯಾವೆಲ್ಲ ಕಾರುಗಳಿಗೆ ನೋಡೋಣ
ವಾಣಿಜ್ಯ-ವ್ಯಾಪಾರ

ಮಾರುತಿ ಕಾರುಗಳಿಗೆ ಜೂನ್ ತಿಂಗಳಲ್ಲಿ ಸಿಗಲಿದೆ 1 ಲಕ್ಷ ರೂವರೆಗೆ ರಿಯಾಯಿತಿ; ಯಾವೆಲ್ಲ ಕಾರುಗಳಿಗೆ ನೋಡೋಣ

Next Post
ಮದ್ಯದ ದೊರೆ ಹೇಳಿದ್ದೆಲ್ಲ ಸುಳ್ಳಾ? ಮಲ್ಯ ಇನ್ನೂ ಕಟ್ಟುವ ಬಾಕಿ ಎಷ್ಟಿದೆ?

ಮದ್ಯದ ದೊರೆ ಹೇಳಿದ್ದೆಲ್ಲ ಸುಳ್ಳಾ? ಮಲ್ಯ ಇನ್ನೂ ಕಟ್ಟುವ ಬಾಕಿ ಎಷ್ಟಿದೆ?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

Kamal Hassan

ಕಮಲ್ ಹಾಸನ್ ಪ್ರಕರಣ; ಜೂ. 20ಕ್ಕೆ ವಿಚಾರಣೆ ಮುಂದೂಡಿಕೆ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ನಿಶ್ಚಿತಾರ್ಥ ಮುಗಿಸಿಕೊಂಡು ಹೊರಟಿದ್ದ ಜೋಡಿಯ ದಾರುಣ ಅಂತ್ಯ

ನಿಶ್ಚಿತಾರ್ಥ ಮುಗಿಸಿಕೊಂಡು ಹೊರಟಿದ್ದ ಜೋಡಿಯ ದಾರುಣ ಅಂತ್ಯ

ಬಿಬಿಎಂಪಿಗೆ ಲೀಗಲ್ ನೋಟಿಸ್ ನೀಡಿದ ಮಹಿಳೆ

ಸುರಂಗ ಮಾರ್ಗ ನಿರ್ಮಾಣ; ಅಧಿಕಾರಿಗಳ ನೇಮಕ

Recent News

Kamal Hassan

ಕಮಲ್ ಹಾಸನ್ ಪ್ರಕರಣ; ಜೂ. 20ಕ್ಕೆ ವಿಚಾರಣೆ ಮುಂದೂಡಿಕೆ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ನಿಶ್ಚಿತಾರ್ಥ ಮುಗಿಸಿಕೊಂಡು ಹೊರಟಿದ್ದ ಜೋಡಿಯ ದಾರುಣ ಅಂತ್ಯ

ನಿಶ್ಚಿತಾರ್ಥ ಮುಗಿಸಿಕೊಂಡು ಹೊರಟಿದ್ದ ಜೋಡಿಯ ದಾರುಣ ಅಂತ್ಯ

ಬಿಬಿಎಂಪಿಗೆ ಲೀಗಲ್ ನೋಟಿಸ್ ನೀಡಿದ ಮಹಿಳೆ

ಸುರಂಗ ಮಾರ್ಗ ನಿರ್ಮಾಣ; ಅಧಿಕಾರಿಗಳ ನೇಮಕ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

Kamal Hassan

ಕಮಲ್ ಹಾಸನ್ ಪ್ರಕರಣ; ಜೂ. 20ಕ್ಕೆ ವಿಚಾರಣೆ ಮುಂದೂಡಿಕೆ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat