ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಹಣೆಗಿಟ್ಟ ಸಿಂಧೂರದ ಬಿಂಬವಿನ್ನೂ ಮಾಯವಾಗಿಲ್ಲ: ಕೈಗೆ ಹಚ್ಚಿದ ಮೆಹಂದಿಯ ರಂಗು ಇನ್ನೂ ಮಾಸಿಲ್ಲ

April 24, 2025
Share on WhatsappShare on FacebookShare on Twitter

ಕೇವಲ 6 ದಿನಗಳ ಹಿಂದೆಯಷ್ಟೇ ಬದುಕಿನ ನವ ಜೀವನದ ಸಪ್ತಪದಿ ತುಳಿದಿತ್ತು ಆ ಜೋಡಿ. ವಿನಯ್ ನರ್ವಾಲ್ ಹಾಗೂ ಹಿಮಾಂಶಿ ದಾಂಪತ್ಯದ ಮೋಹನ ರಾಗದಲ್ಲಿ ತೇಲುತ್ತಿತ್ತು. ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಆಗಿದ್ದ ನರ್ವಾಲ್ ಕೊಚ್ಚಿಯಲ್ಲಿ ಸೇವೆಯಲ್ಲಿದ್ದರು. ಏ. 16ರಂದು ಹಸೆಮಣೆ ಏರಿದ್ದ ಜೋಡಿ, ಹನಿಮೂನ್ ಗೆ ಅಂತಾ ಭಾರತದ ಮಿನಿ ಸ್ವಿಜರ್ ಲೆಂಡ್ ಪಹ್ಲಾಗಂಗೆ ಹೋಗಿತ್ತು. ಆದರೆ, ಕರಾಳ ವಿಧಿಯ ಅಟ್ಟಹಾಸ ಉಗ್ರರ ರೂಪದಲ್ಲಿ ಎದುರಾಗಿತ್ತು. ಪತ್ನಿಯ ಕಣ್ಣೆದುರೇ ಪತಿಯ ಹಣೆಗೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈಯಲಾಗಿದೆ. ಈ ಘಟನೆ ಸಮಸ್ತ ಭಾರತೀಯರನ್ನ ಪ್ರತೀಕಾರದ ಚಿಲುಮೆಯಲ್ಲಿ ಕುದಿಯುವಂತೆ ಮಾಡಿತ್ತು. ಹಿಂದೂಸ್ಥಾನದ ಹೆಣ್ಣಿನ ಹಣೆಯ ಸಿಂಧೂರವನ್ನು ಅಳಿಸಿದ ನರರಾಕ್ಷಸರ ಸಂಹಾರ ಆಗಲೇ ಬೇಕು ಅಂತಾ ಒಕ್ಕೋರಲಿನಿಂದ ಧ್ವನಿ ಎತ್ತಿತ್ತು. 28 ಅಮಾಯಕರನ್ನು ಬಲಿ ಪಡೆದ ಜಿಹಾದಿಗಳ ರಣಬೇಟೆಯಾಡಲೇ ಬೇಕು ಎನ್ನುವ ಹಗೆ ಪ್ರತಿ ಭಾರತೀಯನ ಎದೆಯಲ್ಲಿ ಮಾರ್ದನಿಸುತ್ತಿದೆ.

ಪಾಕಿಸ್ಥಾನಕ್ಕೆ ಐದು ರಾಜತಾಂತ್ರಿಕ ಹೊಡೆತ

ಹಾಗೆ ನೋಡಿದ್ರೆ ಉಗ್ರರ ಸಂಹಾರಕ್ಕೆ ಪ್ರಧಾನಿ ಮೋದಿ ಮುನ್ನುಡಿ ಬರೆದಾಗಿದೆ. ಅದರ ಮೊದಲ ಅಧ್ಯಾಯವೆನ್ನುವಂತೆ ನಿನ್ನೆಯೇ ಪಾಕಿಸ್ಥಾನದೊಟ್ಟಿಗಿನ ಐದು ರಾಜತಾಂತ್ರಿಕ ಒಪ್ಪಂದಗಳಿಗೆ ತೆರೆ ಎಳೆಯಲಾಗಿದೆ. ಈ ಮೂಲಕ ಉಗ್ರವಾದಕ್ಕೆ ಹಾಲೆರೆಯುತ್ತಿರುವ ಪಾಪಿಸ್ಥಾನವನ್ನು ಬಗ್ಗು ಬಡೆಯುವ ಕಾರ್ಯ ಆರಂಭಿಸಲಾಗಿದೆ.

ಸಿಂಧು ನದಿ ಒಪ್ಪಂದಕ್ಕೆ ಭಾರತದಿಂದ ಬ್ರೇಕ್

ಅತಿ ದೊಡ್ಡ ದಿಟ್ಟ ನಿರ್ಧಾರ ಕೈಗೊಂಡಿರುವ ಭಾರತ ಪಾಕಿಸ್ಥಾನ ವಿರುದ್ಧ ಪ್ರಹಾರವನ್ನೇ ಮಾಡಿದೆ. ಅದರಲ್ಲೂ ಪಾಕಿಗಳ ಪಾಲಿನ ಜೀವನದಿಯಾಗಿರುವ ಸಿಂಧೂ ನದಿ ಜಲ ಒಪ್ಪಂದಕ್ಕೆ ಈಗ ಅಂತ್ಯ ಹಾಡಲಾಗಿದೆ. ಈ ಮೂಲಕ 1860ರಲ್ಲಿ ಏರ್ಪಟ್ಟಿದ್ದ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಅಸಲಿಗೆ ಈ ಒಪ್ಪಂದ ಪಾಕಿಸ್ಥಾನಕ್ಕೆ ಅಳಿವು ಉಳಿವಿನದ್ದು. ಏಕೆಂದ್ರೆ ಪಾಕಿಸ್ಥಾನದ ಶೇಕಡಾ 80ರಷ್ಟು ಕೃಷಿ ಭೂಮಿಗೆ ಈ ನದಿ ನೀರೇ ಜೀವನಾಧಾರ. ಸಿಂಧೂ ಹಾಗೂ ಅದರ ಉಪನದಿಗಳಿಂದಲೇ ಕರಾಚಿ, ಲಾಹೋರ್, ಮುಲ್ತಾನ್ ನಂತಹ ಮಹಾನಗರಗಳ ದಾಹವೂ ತೀರುತ್ತಿದೆ. ವಿದ್ಯುತ್ ಉತ್ಪಾದನೆಗೂ ಈ ನೀರೇ ಶಕ್ತಿ. ಆದ್ರೀಗ ಭಾರತ ಈ ನದಿ ನೀರನ್ನ ಪರಿಪೂರ್ಣವಾಗಿ ಬಳಸಿಕೊಳ್ಳಲಿದೆ. ಅಷ್ಟೇ ಅಲ್ಲಾ ಯಾವಾಗ ಬೇಕಿದ್ರೂ ಸಂಗ್ರಹಿಸಬಹುದು. ಹೀಗಾಗಿ ಪಾಕಿಸ್ಥಾನಕ್ಕೆ ನೀರಿನ ಹರಿವೇ ಇಲ್ಲದಂತಾಗಿಲಿದೆ. 

ಅಟ್ಟಾರಿ ಗಡಿ ಸಂಚಾರ ಸಂಪೂರ್ಣ ಸ್ತಬ್ಧ

ಇನ್ನು ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ಥಾನಕ್ಕೆ ಭಾರತ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಅಟ್ಟಾರಿ ಗಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ಪಾಕಿಸ್ಥಾನಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಜನರ ಸಂಚಾರ ಮತ್ತು ಸರಕು ಸಾಗಾಟ ಸಂಪೂರ್ಣ ನಿಷೇಧಿಸಲಾಗಿದೆ. ಹೀಗಾಗಿ ವ್ಯಾವಹಾರಿಕವಾಗಿ ಭಾರತವನ್ನೇ ಅವಲಂಬಿಸಿರೋ ಪಾಕಿಸ್ಥಾನದ ಹಲವು ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಷ್ಟೇ ಅಲ್ಲಾ ಈಗಾಗಲೇ ಭಾರತ ಪ್ರವೇಶಿಸಿರುವ ಜನರು ಮೇ 1ರೊಳಗೆ ದೇಶ ಬಿಟ್ಟು ತೊಲಗುವಂತೆ ತಾಕೀತು ಮಾಡಲಾಗಿದೆ.

ಪಾಕ್ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಿದ ಭಾರತ

ಪಾಕಿಸ್ಥಾನಿ ಪ್ರಜೆಗಳಿಗೆ ನೀಡುವ ಭಾರತದ ವೀಸಾವನ್ನು ಈ ಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಈಗಾಗಲೇ ಭಾರತದಲ್ಲಿರುವ ಎಲ್ಲ ಪಾಕಿಸ್ಥಾನಿ ನಾಗರೀಕರಿಗೆ ಎರಡು ದಿನದಲ್ಲಿ ದೇಶ ತೊರೆಯುವಂತೆ ಕಟ್ಟಪ್ಪಣೆ ಮಾಡಲಾಗಿದೆ. ಹೀಗಾಗಿ ಭಾರತದೊಂದಿಗೆ ಬಾಂಧವ್ಯ ಹೊಂದಿರುವ ಮತ್ತು ವ್ಯವಹಾರಿಕ ಉದ್ದೇಶಕ್ಕೆ ಭೇಟಿ ನೀಡೋ ಉದ್ಯಮಿಗಳಿಗೂ ದೊಡ್ಡ ಹೊಡೆತ ಬೀಳಲಿದೆ.

ಸಾರ್ಕ್ ವೀಸಾಗಳನ್ನು ರದ್ದು ಮಾಡಿದ ಹಿಂದೂಸ್ಥಾನ

ದಕ್ಷಿಣ ಏಷ್ಯಾ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ನೀಡಲಾಗುವ ವಿಶೇಷ ಪ್ರಯಾಣ ಅನುಮತಿಯೇ ಸಾರ್ಕ್ ವಿನಾಯಿತಿ ವೀಸಾ. ಈ ವೀಸಾ ಹೊಂದಿರುವ ನಾಗರೀಕರು ಭಾರತದಲ್ಲಿ 1 ವರ್ಷ ವಾಸವಿರಲು ಅನುಮತಿ ನೀಡಲಾಗಿದೆ. ಸುಪ್ರೀಂ, ಹೈಕೋರ್ಟ್ ನ ಜಡ್ಜ್ ಗಳು, ಸರ್ಕಾರದ ಮುಖ್ಯಸ್ಥರು, ಅಧಿಕಾರಿಗಳು, ಕ್ರೀಡಾಪಟುಗಳು, ಪತ್ರಕರ್ತರು ಸೇರಿ 24 ಗುಂಪುಗಳ ಜನರಿಗೆ ಈ ವೀಸಾ ನೀಡಲಾಗುತ್ತಿತ್ತು. ಆದ್ರೀಗ ಈ ವೀಸಾವನ್ನು ಭಾರತ ರದ್ದುಗೊಳಿಸಿದೆ.

ರಾಜತಾಂತ್ರಿಕ ಸಿಬ್ಬಂದಿ ಸಂಖ್ಯೆ ಕಡಿತ

ಉಗ್ರರ ದಾಳಿ ಬೆನ್ನಲ್ಲೇ, ಭಾರತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಇಸ್ಲಾಮಾಬಾದ್ ನ ಭಾರತದ ರಾಯಭಾರ ಕಚೇರಿ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಿದೆ. ಈ ಮೂಲಕ ನೆರೆ ರಾಷ್ಟ್ರದೊಂದಿಗಿನ ರಾಯಭಾರತ್ವ ರಾಜಕೀಯವನ್ನು ಬಂದ್ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ. 55 ಜನರಿದ್ದ ಸಿಬ್ಬಂದಿಯನ್ನೀಗ ಭಾರತ 30ಕ್ಕೆ ಇಳಿಸೋ ಮೂಲಕ ರಾಜತಾಂತ್ರಿಕ ವ್ಯವಹಾರವನ್ನು ಮೊಟಕುಗೊಳಿಸಿದೆ.

Tags: AttackDeathIndiaJammu And KashmirPakistanterraristVisa
SendShareTweet
Previous Post

ಭರತ್ ಭೂಷಣ್ ಅಂತಿಮ ದರ್ಶನ ಪಡೆದ ವಿಜಯೇಂದ್ರ

Next Post

ಮಲಗಿದ್ದ ಸಿಂಹವನ್ನು ಕೆಣಕಿತಾ ಪಾಪಿಸ್ತಾನ್? ಸರ್ವನಾಶಕ್ಕೆ ಓಂಕಾರ ಹಾಡಿಕೊಳ್ತಾ ಪಾಕ್?

Related Posts

ಇವುಗಳನ್ನು ತಿಳಿಯದೆ ಹೆಲ್ತ್ ಇನ್ಶುರೆನ್ಸ್ ಖರೀದಿಸದಿರಿ
ದೇಶ

ಇವುಗಳನ್ನು ತಿಳಿಯದೆ ಹೆಲ್ತ್ ಇನ್ಶುರೆನ್ಸ್ ಖರೀದಿಸದಿರಿ

ಇರಾನ್‌ನಿಂದ ಭಾರತೀಯರ ರಕ್ಷಣೆಗೆ ಸರ್ಕಾರ ಸಿದ್ಧತೆ: ಭೂಮಾರ್ಗದ ಮೂಲಕ ಸ್ಥಳಾಂತರಕ್ಕೆ ಅವಕಾಶ,ಕಲ್ಪಿಸಿದ ಇರಾನ್
ದೇಶ

ಇರಾನ್‌ನಿಂದ ಭಾರತೀಯರ ರಕ್ಷಣೆಗೆ ಸರ್ಕಾರ ಸಿದ್ಧತೆ: ಭೂಮಾರ್ಗದ ಮೂಲಕ ಸ್ಥಳಾಂತರಕ್ಕೆ ಅವಕಾಶ,ಕಲ್ಪಿಸಿದ ಇರಾನ್

ಏರಿಂಡಿಯಾ ವಿಮಾನ ಪತನ ಬಳಿಕ ನಿರ್ದೇಶಕ ನಾಪತ್ತೆ!
ದೇಶ

ಏರಿಂಡಿಯಾ ವಿಮಾನ ಪತನ ಬಳಿಕ ನಿರ್ದೇಶಕ ನಾಪತ್ತೆ!

ಏರಿಂಡಿಯಾ ವಿಮಾನ ದುರಂತ: ಬೋಯಿಂಗ್ 787ನಲ್ಲಿ ಲೋಪವಿರುವ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತೇ?
ದೇಶ

ವಿಮಾನ ದುರಂತ; 84 ಮೃತದೇಹಗಳ ಡಿಎನ್ ಎ ಪರೀಕ್ಷೆ!

ಸರ್ಕಾರದ ನಿರ್ಲಕ್ಷ್ಯದಿಂದಲೇ ಘಟಿಸಿತಾ ಪ್ರಮಾದ? ಸ್ಥಳೀಯರ ಮನವಿ ನಿರ್ಲಕ್ಷ್ಯಿಸಿದ್ದಕ್ಕೆ 4 ಜೀವಗಳು ಬಲಿ
ದೇಶ

ಸರ್ಕಾರದ ನಿರ್ಲಕ್ಷ್ಯದಿಂದಲೇ ಘಟಿಸಿತಾ ಪ್ರಮಾದ? ಸ್ಥಳೀಯರ ಮನವಿ ನಿರ್ಲಕ್ಷ್ಯಿಸಿದ್ದಕ್ಕೆ 4 ಜೀವಗಳು ಬಲಿ

ಬೈಕ್ ಟ್ಯಾಕ್ಸಿ ನಿಷೇಧ ; ಹೈಕೋರ್ಟ್ ಹೇಳಿದ್ದೇನು?
ದೇಶ

ಬೈಕ್ ಟ್ಯಾಕ್ಸಿ ನಿಷೇಧ ; ಹೈಕೋರ್ಟ್ ಹೇಳಿದ್ದೇನು?

Next Post
ಮಲಗಿದ್ದ ಸಿಂಹವನ್ನು ಕೆಣಕಿತಾ ಪಾಪಿಸ್ತಾನ್? ಸರ್ವನಾಶಕ್ಕೆ ಓಂಕಾರ ಹಾಡಿಕೊಳ್ತಾ ಪಾಕ್?

ಮಲಗಿದ್ದ ಸಿಂಹವನ್ನು ಕೆಣಕಿತಾ ಪಾಪಿಸ್ತಾನ್? ಸರ್ವನಾಶಕ್ಕೆ ಓಂಕಾರ ಹಾಡಿಕೊಳ್ತಾ ಪಾಕ್?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಧರೆಗುರುಳಿದ ಬೃಹತ್‌ ಮರ

ಧರೆಗುರುಳಿದ ಬೃಹತ್‌ ಮರ

ಪ್ರವಾಸಿಗರ ಹಾಟ್‌ ಸ್ಪಾಟ್‌ ಆದ ಕೆರೆ

ಪ್ರವಾಸಿಗರ ಹಾಟ್‌ ಸ್ಪಾಟ್‌ ಆದ ಕೆರೆ

ಬೆಳೆ ನಾಶ.. ಅನ್ನದಾತರು ಕಂಗಾಲು

ಬೆಳೆ ನಾಶ.. ಅನ್ನದಾತರು ಕಂಗಾಲು

ಅವಾಂತರಗಳ ಸರಮಾಲೆ

ಅವಾಂತರಗಳ ಸರಮಾಲೆ

Recent News

ಧರೆಗುರುಳಿದ ಬೃಹತ್‌ ಮರ

ಧರೆಗುರುಳಿದ ಬೃಹತ್‌ ಮರ

ಪ್ರವಾಸಿಗರ ಹಾಟ್‌ ಸ್ಪಾಟ್‌ ಆದ ಕೆರೆ

ಪ್ರವಾಸಿಗರ ಹಾಟ್‌ ಸ್ಪಾಟ್‌ ಆದ ಕೆರೆ

ಬೆಳೆ ನಾಶ.. ಅನ್ನದಾತರು ಕಂಗಾಲು

ಬೆಳೆ ನಾಶ.. ಅನ್ನದಾತರು ಕಂಗಾಲು

ಅವಾಂತರಗಳ ಸರಮಾಲೆ

ಅವಾಂತರಗಳ ಸರಮಾಲೆ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಧರೆಗುರುಳಿದ ಬೃಹತ್‌ ಮರ

ಧರೆಗುರುಳಿದ ಬೃಹತ್‌ ಮರ

ಪ್ರವಾಸಿಗರ ಹಾಟ್‌ ಸ್ಪಾಟ್‌ ಆದ ಕೆರೆ

ಪ್ರವಾಸಿಗರ ಹಾಟ್‌ ಸ್ಪಾಟ್‌ ಆದ ಕೆರೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat